ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | 112 ತುರ್ತು ಸ್ಪಂದನೆ: ಸಾರ್ವಜನಿಕಲ್ಲಿ ಹೆಚ್ಚಿದ ವಿಶ್ವಾಸ

ಸರಾಸರಿ 22 ನಿಮಿಷದಲ್ಲಿ ಕ್ಷಿಪ್ರ ಸ್ಪಂದನೆ: ಡಿಸೆಂಬರ್ ಅಂತ್ಯದ ತನಕ 13 ಸಾವಿರ ಕರೆ
ರಘು ಕೆ.ಜಿ.
Published : 11 ಜನವರಿ 2024, 7:37 IST
Last Updated : 11 ಜನವರಿ 2024, 7:37 IST
ಫಾಲೋ ಮಾಡಿ
Comments
ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ‘ಲೋಕಸ್ಪಂದನ’ ಜಾರಿಯಲ್ಲಿದೆ. ಸಾರ್ವಜನಿಕ ಅಭಿಪ್ರಾಯ ದಾಖಲಿಸುವಾಗ ಸ್ಟಾರ್‌ ರೇಂಟಿಂಗ್ ನೀಡುವ ವ್ಯವಸ್ಥೆ ಇದ್ದು ಎರಡು ಹಾಗೂ ಅದಕ್ಕಿಂತ ಕಡಿಮೆ ಸ್ಟಾರ್ ರೇಟಿಂಗ್ ಇರುವ ಠಾಣೆಗಳಿಂದ ಕಾರಣ ಪಡೆಯಲಾಗುತ್ತಿದೆ. ಸಾರ್ವಜನಿಕರಿಗೆ ಅರಿವು ಮೂಡಿಸಲು ಸೂಚನೆ ನೀಡಲಾಗಿದೆ.
ವಿಕ್ರಮ ಅಮಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT