ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಬೀಡಾಡಿ ದನಗಳ ಹಾವಳಿ: ತಪ್ಪದ ಕಿರಿಕಿರಿ

ರಘು ಕೆ.ಜಿ.
Published : 28 ಮೇ 2024, 6:59 IST
Last Updated : 28 ಮೇ 2024, 6:59 IST
ಫಾಲೋ ಮಾಡಿ
Comments
ನಗರದಲ್ಲಿ ಬಿಡಾಡಿ ದನಗಳ ನಿಯಂತ್ರಣಕ್ಕಾಗಿ ಅವುಗಳ ಮಾಲೀಕರಿಗೆ ಆಟೋರಿಕ್ಷಾ ಮೂಲಕ ಜಾಗೃತಿ ಮೂಡಿಸಲಾಗುವುದು. ಎಚ್ಚೆತ್ತುಕೊಳ್ಳದಿದ್ದಲ್ಲಿ ಹಿಡಿದು ಗೋಶಾಲೆಗಳಿಗೆ ಬಿಡಲಾಗುವುದು. ಮಾಲೀಕರು ಪತ್ತೆಯಾದಲ್ಲಿ ಕ್ರಮ ಜರುಗಿಸಲಾಗುವುದು.
ಎಚ್‌.ಟಿ.ಕೃಷ್ಣಮೂರ್ತಿ ನಗರಸಭೆ ಆಯುಕ್ತ
ಗೋಶಾಲೆಗಳಿಗೆ ಬೇಕು ಸರ್ಕಾರದ ನೆರವು 
ಬೀಡಾಡಿ ದನಗಳನ್ನು ಹಿಡಿದು ರಕ್ಷಣೆ ಮಾಡಲು ಗೋಶಾಲೆಗಳಿವೆ. ಅವುಗಳ ನಿರ್ವಹಣೆಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಕಾಮಧೇನು ಗೋಶಾಲೆ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ವಿ.ಟಿ. ಲಕ್ಷ್ಮಣ್‌ ಒತ್ತಾಯಿಸಿದರು. ‘ಇಂದಾವರದ ಕಾಮಧೇನು ಗೋಶಾಲೆಯಲ್ಲಿ 170ಕ್ಕೂ ಹೆಚ್ಚು ಗೋವುಗಳು ಬೀಡಾಡಿ ದನಗಳು ಇವೆ. ಸರ್ಕಾರದ ಯಾವುದೇ ಅನುದಾನವಿಲ್ಲದೇ ದಾನಿಗಳ ನೆರವಿನಿಂದಲೇ ಮುನ್ನಡೆಸಿಕೊಂಡು ಬಂದಿದ್ದೇವೆ. ಸದ್ಯ ಮೇವಿನ ಕೊರತೆ ಇದ್ದು ನಿಭಾಯಿಸುವುದೇ ಕಷ್ಟವಾಗುತ್ತಿದೆ. ಸರ್ಕಾರ ಗೋಶಾಲೆಗೆ ಅನುದಾನ ನೀಡಿದಲ್ಲಿ ಸಹಕಾರಿಯಾಗಲಿದೆ’ ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT