ಬಹಿರಂಗ ಸಭೆ ಮತ್ತು ಅನ್ನಸಂತರ್ಪಣೆ ನಡೆಯಿತು. ಇಸ್ಕಾನ್ ಸಂಸ್ಥೆಯ ಸುಧೀರ್ ಚೈತನ್ಯ ಪ್ರಭುಜೀ, ಉಡುಪಿ ಅಧ್ಯಕ್ಷ ರಕ್ತಕ್ ಗೋವಿಂದ್ ಪ್ರಭುಜೀ, ಮೈಸೂರು ಅಧ್ಯಕ್ಷ ವೇಣುಕೃಷ್ಣ, ರುದ್ರಾಕ್ಷಿ ಮಠದ ಡಾ. ವೀರಭದ್ರಯ್ಯ ಸ್ವಾಮೀಜಿ, ಮುಖಂಡ ಆರ್.ಜಿ. ಗಂಗಾಧರಪ್ಪ, ಇಸ್ಕಾನ್ ಸ್ಥಳೀಯ ಸಂಸ್ಥೆಯ ಗಿರಿಧರ್ ಶ್ಯಾಮ್ ಪ್ರಭುಜೀ, ಚಂದ್ರಮುಖ ನಾರಾಯಣದಾಸ್ ಇದ್ದರು.