ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಶುರಾಂಪುರ | ರಸ್ತೆ ಕಾಮಗಾರಿ ವಿಳಂಬ; ಆಕ್ರೋಶ

Published : 13 ಅಕ್ಟೋಬರ್ 2023, 6:31 IST
Last Updated : 13 ಅಕ್ಟೋಬರ್ 2023, 6:31 IST
ಫಾಲೋ ಮಾಡಿ
Comments
ಕಾಮಗಾರಿ ವಿಳಂಬವಾದರೂ ಪರವಾಗಿಲ್ಲ. ಆದರೆ ಸರ್ವೀಸ್ ರಸ್ತೆಗೆ ದಿನಕ್ಕೆ ಎರಡು ಭಾರಿ ನೀರು ಹಾಕಿದರೆ ದೂಳು ಕಡಿಮೆಯಾಗುತ್ತದೆ. ಆ ಕೆಲಸವನ್ನಾದರೂ ಮಾಡಲಿ.
- ಲೋಕೇಶ್, ಸ್ಥಳಿಯ ನಿವಾಸಿ
ಕಾಮಗಾರಿ ಪ್ರಾರಂಭಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಆದರೆ ಯೋಜನಾ ವರದಿ ಬದಲಾಗಿದೆ ಎಂದು ಎಂಜಿನಿಯರ್ ತಿಳಿಸಿದ್ದರಿಂದ ವಿಳಂಬವಾಗಿದೆ.
- ಹನುಮಂತಪ್ಪ, ಗುತ್ತಿಗೆದಾರರು ಚಳ್ಳಕೆರೆ
ಗುತ್ತಿಗೆದಾರರಿಗೆ ಹೇಳಿ ಕಾಮಗಾರಿ ಆರಂಭವಾಗುವವರೆಗೂ ಸರ್ವೀಸ್ ರಸ್ತೆಗೆ ನೀರು ಹಾಕಲು ಸೂಚಿಸುತ್ತೇವೆ.
- ರಾಜಪ್ಪ, ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಚಳ್ಳಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT