ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಅಕಾಡೆಮಿಗಳು ಅನಾಥ; ಯಾವಾಗ ಜೀವಸತ್ವ?

ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗೆ ಧಕ್ಕೆ; ಅಭಿವೃದ್ಧಿ ಕಾಮಗಾರಿಗಳು ಕುಂಠಿತ: ಶೀಘ್ರ ನೇಮಕಕ್ಕೆ ಒತ್ತಾಯ
Published : 22 ಜನವರಿ 2024, 8:09 IST
Last Updated : 22 ಜನವರಿ 2024, 8:09 IST
ಫಾಲೋ ಮಾಡಿ
Comments
ಕೊಂಕಣಿ ಅಕಾಡೆಮಿ 
ಕೊಂಕಣಿ ಅಕಾಡೆಮಿ 
ರಾಜೇಶ್‌ ಆಳ್ವ
ರಾಜೇಶ್‌ ಆಳ್ವ
ದಯಾನಂದ್ ಕತ್ತಲಸಾರ್
ದಯಾನಂದ್ ಕತ್ತಲಸಾರ್
ಜಗದೀಶ್ ಪೈ
ಜಗದೀಶ್ ಪೈ
ತಂದೆ ಇಲ್ಲದ ಮನೆಯಂತಾಗುವುದು ಬೇಡ ಭಾಷೆ ಮತ್ತು ಸಾಹಿತ್ಯ–ಸಂಸ್ಕೃತಿಗೆ ಸಂಬಂಧಿಸಿದ ಅಕಾಡೆಮಿಗಳು ಸದಾ ಚಟುವಟಿಕೆಯಿಂದ ಇರಬೇಕು. ಇಲ್ಲವಾದರೆ ತಂದೆ ಇಲ್ಲದ ಮನೆಯ ಹಾಗೆ ಆಗುತ್ತದೆ. ಸರ್ಕಾರ ಯಾವತ್ತೂ ಅಕಾಡೆಮಿಗಳನ್ನು ರಾಜಕೀಯವಾಗಿ ನೋಡಬಾರದು. ರಾಜಕೀಯ ಬೇರೆ ಸಾಂಸ್ಕೃತಿಕ ಚಟುವಟಿಕೆ ಬೇರೆ. ಅಕಾಡೆಮಿಗಳು ಕ್ರಿಯಾಶೀಲವಾಗಿಲ್ಲದಿದ್ದರೆ ಬರಹಗಾರರಿಗೂ ಓದುಗರಿಗೂ ನಷ್ಟ.
ಸಾರಾ ಅಲಿ ಪರ್ಲಡ್ಕ ಸಾಹಿತ್ಯಾಸಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT