ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ: ಕಿರಿದಾದ ರಸ್ತೆ, ರಾಷ್ಟ್ರೀಯ ಹೆದ್ದಾರಿಯ ಯೋಗ ಸಿಗುವುದೆಂದು?

ಆರದ ಗಾಯವಾಗಿರುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ: ಸೇತುವೆಗಳಿಂದ ವಾಹನ ಸಂಚಾರಕ್ಕೆ ಅಡ್ಡಿ
Published : 19 ಮೇ 2024, 6:33 IST
Last Updated : 19 ಮೇ 2024, 6:33 IST
ಫಾಲೋ ಮಾಡಿ
Comments
ಹರಿಹರ ತಾಲ್ಲೂಕಿನ ಕರಲಹಳ್ಳಿ ಬಳಿ ಇರುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ 25ರಲ್ಲಿ ಕಿರಿದಾಗ ಸೇತುವೆಯಿಂದಾಗಿ ಒಮ್ಮೆಗೆ ಎರಡು ವಾಹನಗಳ ಸಂಚಾರ ಅಸಾಧ್ಯವಾಗಿದೆ
ಹರಿಹರ ತಾಲ್ಲೂಕಿನ ಕರಲಹಳ್ಳಿ ಬಳಿ ಇರುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ 25ರಲ್ಲಿ ಕಿರಿದಾಗ ಸೇತುವೆಯಿಂದಾಗಿ ಒಮ್ಮೆಗೆ ಎರಡು ವಾಹನಗಳ ಸಂಚಾರ ಅಸಾಧ್ಯವಾಗಿದೆ
ಕರಲಹಳ್ಳಿ ಬಳಿಯ ಸೇತುವೆ ಕಿರಿದಾಗಿರುವುದರಿಂದ ಭಾರಿ ಗಾತ್ರದ ವಾಹನ ಸಾಗುವಾಗ ಎದುರಿನಿಂದ ಬರುವ ಮತ್ತೊಂದು ಭಾರಿ ವಾಹನ ಕಾಯಬೇಕು. ಅವಸರದಲ್ಲಿ ಒಮ್ಮೆಗೆ ಎರಡು ವಾಹನಗಳು ಸಾಗಿ ಹಲವು ಬಾರಿ ಅಪಘಾತಗಳು ನಡೆದಿವೆ.
-ಕುಮಾರ್ ಜಿ., ಗಂಗನರಸಿ ಗ್ರಾಮದ ನಿವಾಸಿ 
ದಾವಣಗೆರೆ ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳ ಸಂಸದರು ಶಾಸಕರು ಸಚಿವರು ಪಕ್ಷಾತೀತವಾಗಿ ಸೇರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರೆ ಈ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೇಗೇರಲು ಸಾಧ್ಯವಿದೆ.
-ಕರಿಬಸಪ್ಪ ಗುತ್ತೂರು, ಉದ್ಯಮಿ
ಹರಿಹರ ತಾಲ್ಲೂಕಿನ ಕರಲಹಳ್ಳಿ ಬಳಿಯ ಸೇತುವೆ 7 ಮೀಟರ್ ಅಗಲವಿದ್ದು ಅದನ್ನು 12 ಮೀಟರ್‌ಗೆ ವಿಸ್ತರಿಸಲು ಒಂದು ವರ್ಷದ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಮಂಜೂರಾತಿ ಸಿಕ್ಕಿಲ್ಲ
-ಸತೀಶ್ ನಾಯ್ಕ, ಪಿಡಬ್ಲುಡಿ ಎಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT