ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಗಧಗಿಸುತ್ತಿದೆ ದಾವಣಗೆರೆ!

ಬಿಸಿಲ ಬೇಗೆಗೆ ಬೆಚ್ಚಿಬಿದ್ದ ಜನ; ಪ್ರಾಣಿ– ಪಕ್ಷಿಗಳ ಸ್ಥಿತಿ ಅಯೋಮಯ
Published : 1 ಮೇ 2024, 5:40 IST
Last Updated : 1 ಮೇ 2024, 5:40 IST
ಫಾಲೋ ಮಾಡಿ
Comments
ದಾವಣಗೆರೆಯ ಜಿಲ್ಲೆಯ ಕೊಂಡಜ್ಜಿ ಗ್ರಾಮದ ಹೊರವಲಯದಲ್ಲಿ ಬಿಸಿಲ ತಾಪ ತಾಳಲಾರದೇ ಬಾಯಾರಿದ ಹಳದಿ ಕೊಕ್ಕಿನ ಹರಟೆಮಲ್ಲ ಪಕ್ಷಿಗಳು (ಯೆಲ್ಲೋ ಬಿಲ್ಲಡ್ ಬಾಬ್ಲರ್ ) ನಳದಿಂದ ಸೊರುತ್ತಿದ್ದ ಹನಿ ಹನಿ ನೀರನ್ನು ಕುಡಿಯುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲೆಯ ಕೊಂಡಜ್ಜಿ ಗ್ರಾಮದ ಹೊರವಲಯದಲ್ಲಿ ಬಿಸಿಲ ತಾಪ ತಾಳಲಾರದೇ ಬಾಯಾರಿದ ಹಳದಿ ಕೊಕ್ಕಿನ ಹರಟೆಮಲ್ಲ ಪಕ್ಷಿಗಳು (ಯೆಲ್ಲೋ ಬಿಲ್ಲಡ್ ಬಾಬ್ಲರ್ ) ನಳದಿಂದ ಸೊರುತ್ತಿದ್ದ ಹನಿ ಹನಿ ನೀರನ್ನು ಕುಡಿಯುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲೆಯ ಕೊಂಡಜ್ಜಿ ಗ್ರಾಮದ ಹೊರವಲಯದಲ್ಲಿ ಬಿಸಿಲ ತಾಪ ತಾಳಲಾರದೇ ಬಾಯಾರಿದ ಪರ್ಪಲ್ ರಂಪೆಡ್ ಸನ್‌ಬರ್ಡ್ ನಳದಿಂದ ಸೊರುತ್ತಿದ್ದ ಹನಿ ಹನಿ ನೀರನ್ನು ಕುಡಿಯುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲೆಯ ಕೊಂಡಜ್ಜಿ ಗ್ರಾಮದ ಹೊರವಲಯದಲ್ಲಿ ಬಿಸಿಲ ತಾಪ ತಾಳಲಾರದೇ ಬಾಯಾರಿದ ಪರ್ಪಲ್ ರಂಪೆಡ್ ಸನ್‌ಬರ್ಡ್ ನಳದಿಂದ ಸೊರುತ್ತಿದ್ದ ಹನಿ ಹನಿ ನೀರನ್ನು ಕುಡಿಯುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲೆಯ ಕೊಂಡಜ್ಜಿ ಗ್ರಾಮದ ಹೊರವಲಯದಲ್ಲಿ ಬಿಸಿಲ ತಾಪ ತಾಳಲಾರದೇ ಬಾಯಾರಿದ ರೋಫಸ್ ಟ್ರೀಪೈ ಪಕ್ಷಿ ನಳದಿಂದ ಸೊರುತ್ತಿದ್ದ ಹನಿ ಹನಿ ನೀರನ್ನು ಕುಡಿಯುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲೆಯ ಕೊಂಡಜ್ಜಿ ಗ್ರಾಮದ ಹೊರವಲಯದಲ್ಲಿ ಬಿಸಿಲ ತಾಪ ತಾಳಲಾರದೇ ಬಾಯಾರಿದ ರೋಫಸ್ ಟ್ರೀಪೈ ಪಕ್ಷಿ ನಳದಿಂದ ಸೊರುತ್ತಿದ್ದ ಹನಿ ಹನಿ ನೀರನ್ನು ಕುಡಿಯುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಗುರುಭವನ ರಸ್ತೆಯಲ್ಲಿ ಭಾನುವಾರ ಸುಡುತ್ತಿದ್ದ ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದು ಸಾಗಿದ ಯುವತಿಯರು –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್
ದಾವಣಗೆರೆಯ ಗುರುಭವನ ರಸ್ತೆಯಲ್ಲಿ ಭಾನುವಾರ ಸುಡುತ್ತಿದ್ದ ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದು ಸಾಗಿದ ಯುವತಿಯರು –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT