ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ಪಿಎಸ್ಐ ಸಿಧ್ದಾರೂಡ ಆಲದಕಟ್ಟಿ, ಸದುಗೌಡ ಪಾಟೀಲ, ಚಂಬಣ್ಣ ಹಾಳದೋಟರ, ಮಂಜುನಾಥ ಮಾಯಣ್ಣವರ, ಚಂಬಣ್ಣ ಸುರಕೋಡ, ಮಹಾಬಲೇಶ್ವರ ಹೆಬಸೂರ, ಭರತೇಶ ಜೈನ್, ರೈತ ಹೋರಾಟಗಾರರಾದ ಗುರುಸಿದ್ದಪ್ಪ ಕೊಪ್ಪದ, ಯಲ್ಲಪ್ಪ ಮರಬಸಿ, ವೀರನಾರಾಯಣ ಬೆಂತೂರ ಇದ್ದರು.