ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ

ADVERTISEMENT

ಸಭೆಗೆ ಅನುಮತಿ ನೀಡದ್ದಕ್ಕೆ ಮಠಾಧೀಶರ ಪ್ರತಿಭಟನೆ; ಕ್ಷಮೆ ಕೋರಿದ ಡಿಸಿಪಿ

ಹುಬ್ಬಳ್ಳಿಯ ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುವಿರಕ್ತ ಸಾಧು ಸನ್ಯಾಸಿಗಳ ಚಿಂತನ ಮಂಥನ ಸಭೆಗೆ ಚುನಾವಣಾ ಆಯೋಗ ಅನುಮತಿ ನೀಡದ ಕಾರಣ, ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸ್ವಾಮೀಜಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
Last Updated 4 ಮೇ 2024, 10:32 IST
ಸಭೆಗೆ ಅನುಮತಿ ನೀಡದ್ದಕ್ಕೆ ಮಠಾಧೀಶರ ಪ್ರತಿಭಟನೆ; ಕ್ಷಮೆ ಕೋರಿದ ಡಿಸಿಪಿ

ಉರಿಬಿಸಿಲು; ಕೃಷಿ ಕಾರ್ಯಕ್ಕೆ ತೊಡಕು

ಜಮೀನಿಗೆ ತೆರಳಲಾಗದೆ ರೈತರಿಗೆ ಸಮಸ್ಯೆ; ಅಳಿದುಳಿದ ಬೆಳೆ ರಕ್ಷಣೆಯೇ ಸವಾಲು
Last Updated 4 ಮೇ 2024, 8:11 IST
ಉರಿಬಿಸಿಲು; ಕೃಷಿ ಕಾರ್ಯಕ್ಕೆ ತೊಡಕು

ಹುಬ್ಬಳ್ಳಿ | ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಕಾಲಿಗೆ ಗುಂಡು

ಬಾಲಕಿ ಮೇಲೆ ಅತ್ಯಾಚಾರವೆಸಗಿ ಮಾಡಿ ಗರ್ಭಿಣಿಯಾಗಲು ಕಾರಣನಾದ ಆರೋಪದ ಮೇಲೆ ಪೊಲೀಸ್ ವಶದಲ್ಲಿದ್ದ ಆರೋಪಿಯೊಬ್ಬ ಶುಕ್ರವಾರ ತಡರಾತ್ರಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ.
Last Updated 4 ಮೇ 2024, 4:18 IST
ಹುಬ್ಬಳ್ಳಿ | ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಕಾಲಿಗೆ ಗುಂಡು

ಹುಬ್ಬಳ್ಳಿ | ಬಾಲಕಿ ಮೇಲೆ ಅತ್ಯಾಚಾರ; ಪೋಕ್ಸೊ ಪ್ರಕರಣ ದಾಖಲು

ಹುಬ್ಬಳ್ಳಿ ನಗರದ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಧರಿಸಲು ಕಾರಣನಾದ ಆರೋಪದ ಮೇಲೆ ಸದ್ದಾಂ ಹುಸೇನ್‌ ಎಂಬುವನನ್ನು ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 4 ಮೇ 2024, 0:21 IST
ಹುಬ್ಬಳ್ಳಿ | ಬಾಲಕಿ ಮೇಲೆ ಅತ್ಯಾಚಾರ; ಪೋಕ್ಸೊ ಪ್ರಕರಣ ದಾಖಲು

ಧಾರವಾಡ | 'ವಾರಂಟಿ‘ ಇಲ್ಲದ ಕಾಂಗ್ರೆಸ್‌ನಿಂದ ‘ಗ್ಯಾರಂಟಿ‘ ಘೊಷಣೆ: ಅಣ್ಣಾಮಲೈ

‘ಮಹಿಳೆಯರಿಗೆ ವರ್ಷಕ್ಕೆ ₹ 1 ಲಕ್ಷ ನೀಡುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದೆ. ವಾರೆಂಟಿ ಇಲ್ಲದ ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಘೋಷಿಸಿದೆ’ ಎಂದು ಬಿಜೆಪಿಯ ತಮಿಳುನಾಡಿನ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ವ್ಯಂಗ್ಯವಾಡಿದರು.
Last Updated 3 ಮೇ 2024, 20:14 IST
ಧಾರವಾಡ | 'ವಾರಂಟಿ‘ ಇಲ್ಲದ ಕಾಂಗ್ರೆಸ್‌ನಿಂದ ‘ಗ್ಯಾರಂಟಿ‘ ಘೊಷಣೆ: ಅಣ್ಣಾಮಲೈ

ಧಾರವಾಡ ಸಂಸದರಾಗಲಿದ್ದಾರೆ ಅಸೂಟಿ: ದೇವೇಂದ್ರಗೌಡ

‘ಈ ಬಾರಿ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಕುಂದಗೋಳ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ’ ಎಂದು ಹುಬ್ಬಳ್ಳಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇವೇಂದ್ರಗೌಡ ಧರ್ಮಗೌಡ್ರ ಹೇಳಿದರು.
Last Updated 3 ಮೇ 2024, 15:45 IST
ಧಾರವಾಡ ಸಂಸದರಾಗಲಿದ್ದಾರೆ ಅಸೂಟಿ: ದೇವೇಂದ್ರಗೌಡ

ರೈತರ ಆದಾಯ ತಗ್ಗಿಸಿದ ಸರ್ಕಾರದ ನೀತಿ: ಶರಣಬಸವ ಗೋನವಾರ

‘ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ, ರೈತರ ಇರುವ ಆದಾಯವನ್ನೂ ಕುಂಠಿತಗೊಳಿಸುವ, ಅವರ ಜೀವನ ಇನ್ನೂ ಕೆಳಮಟ್ಟಕ್ಕೆ ಹೋಗುವಂತಹ ನೀತಿಗಳನ್ನು ತಂದಿದೆ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಶರಣಬಸವ ಗೋನವಾರ ಆರೋಪಿಸಿದರು.
Last Updated 3 ಮೇ 2024, 15:28 IST
ರೈತರ ಆದಾಯ ತಗ್ಗಿಸಿದ ಸರ್ಕಾರದ ನೀತಿ: ಶರಣಬಸವ ಗೋನವಾರ
ADVERTISEMENT

ಕರ್ನಾಟಕದಲ್ಲಿ ಸರ್ಕಾರ ಬದಲಾವಣೆ ಸನ್ನಿಹಿತ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ

‘ಲೋಕಸಭಾ ಚುನಾವಣೆ ಮುಗಿದ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮುಂದುವರಿಯುವ ಯಾವುದೇ ಗ್ಯಾರಂಟಿ ಇಲ್ಲ. ಮಹಾರಾಷ್ಟ್ರ ಮಾದರಿಯ ಏಕನಾಥ ಪ್ಯಾಟರ್ನ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಎಲ್ಲ ಲಕ್ಷಣಗಳಿವೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅಭಿಪ್ರಾಯಪಟ್ಟರು.
Last Updated 3 ಮೇ 2024, 15:16 IST
ಕರ್ನಾಟಕದಲ್ಲಿ ಸರ್ಕಾರ ಬದಲಾವಣೆ ಸನ್ನಿಹಿತ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ

ಪ್ರಜ್ವಲ್ ರೇವಣ್ಣ ಕೇಸ್‌ ಸಿಬಿಐಗೆ ವಹಿಸಲು ಬಿಜೆಪಿ ಮುಖಂಡ ಬೈರತಿ ಬಸವರಾಜ ಆಗ್ರಹ

'ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕು' ಎಂದು ಬಿಜೆಪಿ ಮುಖಂಡ ಬೈರತಿ ಬಸವರಾಜ ಆಗ್ರಹಿಸಿದರು.
Last Updated 3 ಮೇ 2024, 7:56 IST
ಪ್ರಜ್ವಲ್ ರೇವಣ್ಣ ಕೇಸ್‌ ಸಿಬಿಐಗೆ ವಹಿಸಲು ಬಿಜೆಪಿ ಮುಖಂಡ ಬೈರತಿ ಬಸವರಾಜ ಆಗ್ರಹ

ಮತದಾನ: ಚೆಂದದ ಮತಗಟ್ಟೆಗಳು ಸಜ್ಜು

ಮತದಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ
Last Updated 3 ಮೇ 2024, 5:24 IST
ಮತದಾನ: ಚೆಂದದ ಮತಗಟ್ಟೆಗಳು ಸಜ್ಜು
ADVERTISEMENT