ಬಹುಮಹಡಿ ಕಾರ್ ಪಾರ್ಕಿಂಗ್ ಕಟ್ಟಡ: ಹಣದ ಕೊರತೆ, ಟ್ರಾಫಿಕ್ ಜಾಮ್
ನಾಗರಾಜ್ ಬಿ.ಎನ್.
Published : 22 ಜನವರಿ 2024, 7:09 IST
Last Updated : 22 ಜನವರಿ 2024, 7:09 IST
ಫಾಲೋ ಮಾಡಿ
Comments
ಕಾಮಗಾರಿ ವಿಳಂಬ ಕುರಿತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ಸ್ಮಾರ್ಟ್ಸಿಟಿ ವ್ಯವಸ್ಥಾಪಕರಿಗೆ ಕಾಮಗಾರಿ ಸ್ಥಗಿತಗೊಳಿಸಿ ಬೇರೆಯವರಿಗೆ ಟೆಂಡರ್ ನೀಡಲು ಸೂಚಿಸಿದ್ದೇನೆ
ಪ್ರಲ್ಹಾದ ಜೋಶಿ ಕೇಂದ್ರ ಸಚಿವ
‘ನೋಟಿಸ್ ನೀಡಿದ್ದೇವೆ’
‘ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನೋಟಿಸ್ ಸಹ ನೀಡಲಾಗಿದೆ. ವಿಳಂಬ ಕುರಿತು ಜಿಲ್ಲಾಧಿಕಾರಿ ಹಾಗೂ ಸ್ಮಾರ್ಟ್ಸಿಟಿ ಮಂಡಳಿ ಗಮನಕ್ಕೂ ತರಲಾಗಿದೆ. ₹50 ಕೋಟಿ ಕಾಮಗಾರಿಯಲ್ಲಿ ₹9 ಕೋಟಿಯಷ್ಷು ಕಾಮಗಾರಿ ಮಾತ್ರ ಮುಕ್ತಾಯವಾಗಿದೆ. ಜೂನ್ ಒಳಗೆ ಪೂರ್ಣಗೊಳಿಸಲು ಅಂತಿಮ ಗಡುವು ನೀಡಲಾಗಿದೆ. ಮೀರಿದರೆ ಅನಿವಾರ್ಯವಾಗಿ ಟೆಂಡರ್ ರದ್ದುಪಡಿಸಲು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸ್ಮಾರ್ಟ್ಸಿಟಿ ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸವರಾಜ ಹೇಳಿದರು.