ಜೀವನದಲ್ಲಿ ನಿಮಗೇನಾದರೂ ಸಾಧನೆ ಮಾಡಬೇಕೆಂದಿದ್ದರೆ ಅಹಂಕಾರವನ್ನು ಇಂದೇ ಸುಟ್ಟು ಬಿಡಿ. ಅಹಂಕಾರದಿಂದ ಯಾರೂ ಬದುಕಿಲ್ಲ.
ದೊಡ್ಡಣ್ಣ, ಕನ್ನಡ ಚಿತ್ರರಂಗದ ಹಿರಿಯ ನಟ
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕನ್ನಡ ಸಂಘದ ಆಶ್ರಯದಲ್ಲಿ ಕಿಮ್ಸ್ ಸಭಾಂಗಣದಲ್ಲಿ ಆಯೋಜಿತ ಕನ್ನಡ ಸಂಸ್ಕೃತಿಯ ಸಂಭ್ರಮ ಡಿಂಡಿಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅರುಣ್ಕುಮಾರ್ ಆರ್.ಟಿ ಎಸ್.ದೊಡ್ಡಣ್ಣ ಡಾ.ಈಶ್ವರ್ ಹೊಸಮನಿ ದೀಪ ಬೆಳಗಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ್ ಜವಳಿ