ಗುಲಬರ್ಗಾ ವಿವಿ ಆವರಣದಲ್ಲಿನ ಆನೆ ಮತ್ತು ಮರಿಗಳ ಪ್ರತಿಕೃತಿ
ಶಿವಶರಣ ಪಾಟೀಲ ವಿವಿ ವಿದ್ಯಾರ್ಥಿ
ಅಶೋಕ ಜೀಗಲ್ಮ್ಡಿ ಉದ್ಯಾನವನ ನಿರ್ವಹಣೆ ಎಂಜಿನಿಯರ್
ಜ್ಞಾನಗಂಗೆಯಲ್ಲಿ ಅಧ್ಯಯನ ಮಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ವಿಶಾಲವಾದ ಹಸಿರುಮಯ ಕ್ಯಾಂಪಸ್ನಿಂದಾಗಿ ಏಕಾಗ್ರತೆ ಹೆಚ್ಚುತ್ತಿದೆ. ವಾತಾವರಣ ಕಲಿಕೆಗೆ ಇನ್ನಷ್ಟು ಪ್ರೇರಣೆ ನೀಡುತ್ತಿದೆ.
ಶಿವಶರಣ ಪಾಟೀಲ ಗುವಿವಿ ವಿದ್ಯಾರ್ಥಿಉದ್ಯಾನ ನಿರ್ವಹಣೆಗೆ ಸರಿಯಾದ ಅನುದಾನವಿಲ್ಲ. 50 ಕಾರ್ಮಿಕರು ಮಾಡುವ ಕೆಲಸವನ್ನು 20 ಜನ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ವಸತಿ ನಿಲಯಗಳ ಸುತ್ತಮುತ್ತ ಸ್ವಚ್ಛತೆ ಮಾಡಿಸಲು ಆಗುತ್ತಿಲ್ಲ
ಅಶೋಕ ಜೀಗಲ್ಮಡಿ ಉದ್ಯಾನ ನಿರ್ವಹಣೆ ಎಂಜಿನಿಯರ್