ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು ಹೆಚ್ಚುವರಿಯಾಗಿ 612 ಬಸ್ಗಳು ಸೇವೆಗೆ ನಿಯೋಜನೆಗೊಂಡಿವೆ. ಪೂರ್ಣ ಪ್ರಮಾಣದ ಹಣ ಸರ್ಕಾರದಿಂದ ಬಂದರೆ ಇನ್ನಷ್ಟು ಪರಿಣಾಮಕಾರಿ ಸಾರಿಗೆ ಸೇವೆ ಸಾಧ್ಯವಾಗಲಿದೆ.
ಎಂ. ರಾಚಪ್ಪ, ವ್ಯವಸ್ಥಾಪಕ ನಿರ್ದೇಶಕ ಕೆಕೆಆರ್ಟಿಸಿ
ಶಕ್ತಿ ಯೋಜನೆಯ ಪೂರ್ಣ ಹಣ ಸಕಾಲಕ್ಕೆ ಬರದೇ ಇರುವುದರಿಂದ ನಿವೃತ್ತ ನೌಕರರ ಆರು ತಿಂಗಳ ಗ್ರಾಚ್ಯುಯಿಟಿ ಬಾಕಿ ಉಳಿದಿದೆ. ಪಿಎಫ್ ಹಣವನ್ನೂ ಸಕಾಲಕ್ಕೆ ಪಾವತಿಸಲು ಕಷ್ಟವಾಗಬಹುದು
ಸಂಗಮನಾಥ ರಬಶೆಟ್ಟಿ, ಕಾರ್ಯಾಧ್ಯಕ್ಷ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳ