ಈ ಮೂವರ ಮಾತು ನಂಬಿದ ಕುಮಾರ ₹40 ಸಾವಿರ, ದೀಪಕ್ ಚವ್ಹಾಣ್ ₹5.50 ಲಕ್ಷ, ರಾಜು ರಾಠೋಡ ₹ 13 ಲಕ್ಷ, ಮದನ ರಾಠೋಡ ₹50 ಸಾವಿರ, ಯಾದಗಿರಿ ತಾಲ್ಲೂಕಿನ ಯರಗೋಳದ ಗೌಸ್ ಚೌದ್ರಿ ₹2 ಲಕ್ಷ, ಮುದಿಯಪ್ಪ ₹ 30 ಸಾವಿರ, ವಿಶ್ವನಾಥ ₹50 ಸಾವಿರ, ಲಿಂಗಣ್ಣ ಮಾನೆಗಾರ ₹4 ಲಕ್ಷ ಮತ್ತು ಮೌನೇಶ ದೇವಣ್ಣ ₹2 ಲಕ್ಷ ಸೇರಿ ಒಟ್ಟು ₹28.20 ಲಕ್ಷ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.