ಪ್ರಮುಖರಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಬಾಬುರಾವ ಚವ್ಹಾಣ, ಶರಣಪ್ಪ ತಳವಾರ, ವಿಠ್ಠಲ್ ನಾಯಕ, ರವೀಂದ್ರ ಸಜ್ಜನಶೆಟ್ಟಿ, ಶಿವಲಿಂಗಪ್ಪ ವಾಡೆದ, ಸ್ಥಳೀಯ ಶಕ್ತಿಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ಕಾರ್ಯದರ್ಶಿ ರವಿನಾಯಕ, ಬಸವರಾಜ್ ಪಂಚಾಳ, ಸಿದ್ದಣ್ಣ ಕಲ್ಲಶೆಟ್ಟಿ, ರಾಜು ಮುಕ್ಕಣ್ಣ, ರಿಚರ್ಡ್ ಮಾರೆಡ್ಡಿ, ಭೀಮರಾವ್ ದೊರಿ, ರಮೇಶ ಕಾರಬಾರಿ, ಶರಣಗೌಡ ಚಾಮನೂರು, ಯಂಕಮ್ಮ ಗೌಡಗಾಂವ, ಸುನೀತಾ ರಾಠೋಡ, ಶರಣಮ್ಮ,ನಿರ್ಮಲ ಇಂಡಿ, ಪ್ರಭಾವತಿ ಹಾಗೂ ಇನ್ನಿತರರು ವೇದಿಕೆ ಮೇಲಿದ್ದರು.