‘ಕೆಲವು ಅಧಿಕಾರಿಗಳು ಸಭೆ ನೆಪಗಳನ್ನು ಮುಂದಿಟ್ಟು ಹೊರಗಡೆ ಸುತ್ತಾಡುತ್ತಾರೆ. ಸಭೆಯಲ್ಲಿಯೂ ಹಾಜರು ಇರುವುದಿಲ್ಲ, ಕಚೇರಿಯಲ್ಲಿಯೂ ಇರುವುದಿಲ್ಲ. ಸಾರ್ವಜನಿಕರು, ಸಂಘ ಸಂಸ್ಥೆಯವರು ಬಂದು ನಮ್ಮ ಮೇಲಧಿಕಾರಿಗಳನ್ನು ಕೇಳಿದರೆ ಉತ್ತರ ನೀಡುವುದೇ ಕಷ್ಟವಾಗುತ್ತದೆ’ ಎಂದು ಹೆಸರು ಹೇಳಲು ಬಯಸದ ಕೆಳಹಂತದ ಸಿಬ್ಬಂದಿಯೊಬ್ಬರು ನೋವು ತೋಡಿಕೊಂಡರು.