ಕಾರ್ತಿಕ ಮಾಸದ ಅಂಗವಾಗಿ ಕೆ.ಆರ್.ಪೇಟೆಯ ಈಶ್ವರ ದೇವಾಲಯದಲ್ಲಿ ನಡೆದ ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಉತ್ಸವ ಮೂರ್ತಿಗಳು ದೇವರನ್ನು ಕರೆತರುತ್ತಿರುವದು ವಿವಾಹ ಮಹೋತ್ಸವ ನಡೆಯುತ್ತಿರುವದು
ಕಾರ್ತಿಕ ಮಾಸದ ಅಂಗವಾಗಿ ಕೆ.ಆರ್.ಪೇಟೆಯ ಈಶ್ವರ ದೇವಾಲಯದಲ್ಲಿ ನಡೆದ ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಶಾಸಕ ಎಚ್.ಟಿ.ಮಂಜು ದಂಪತಿ ಭಾಗವಹಿಸಿ ಪೂಜೆ ಸಲ್ಲಿಸಿದರು
ಕಾರ್ತಿಕ ಮಾಸದ ಅಂಗವಾಗಿ ಕೆ.ಆರ್.ಪೇಟೆಯ ಈಶ್ವರ ದೇವಾಲಯದಲ್ಲಿ ನಡೆದ ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಶಾಸಕ ಎಚ್.ಟಿ.ಮಂಜು ದಂಪತಿ ಭಾಗವಹಿಸಿದ್ದರು
ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ಕಲ್ಯಾಣಕ್ಕಾಗಿ ಯುವಕ– ಯುವತಿಯರಿಂದ ಹರಕೆ ಮನಸೆಳೆದ ಜಂಟಿ ವಾದ್ಯಗೋಷ್ಠಿ, ಭರತನಾಟ್ಯ ಪ್ರದರ್ಶನ