ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪತ್ನಿ ಡಾ.ವಿಜೇತಾ ಜೊತೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಟೂರ್ನಿಯಲ್ಲಿ ಪುತ್ರ ಸಮಿತ್ ಆಟ ವೀಕ್ಷಿಸಿದರು
ಮೈಸೂರು ದಸರಾ ಕುಸ್ತಿ ಟೂರ್ನಿ ವಿಜೇತರು (ಎಡದಿಂದ): ಸುನಿಲ್ ಪಡುತಾರೆ (ದಸರಾ ಕಂಠೀರವ) ರೋಹನ್ ಗಬಾಡೆ (ದಸರಾ ಕೇಸರಿ) ಸಂಜೀವ್ ಕೊರವರ (ದಸರಾ ಕಿಶೋರ) ಹಾಗೂ ಲಕ್ಷ್ಮಿ ಪಾಟೀಲ (ದಸರಾ ಕಿಶೋರಿ)
ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ವಿವಿಎಸ್ ಲಕ್ಷ್ಮಣ್ ಮಾತು
ಮೈಸೂರಿನ ಎಂಟಿಸಿ ಅಂಗಳದಲ್ಲಿ ನಡೆದ ಐಟಿಎಫ್– ಮೈಸೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಪ್ರಜ್ವಲ್ ದೇವ್ ಆಟದ ವೈಖರಿ
ದಸರಾ ಕ್ರೀಡಾಕೂಟದಲ್ಲಿ 5000 ಮೀ ಓಟದಲ್ಲಿ ಸ್ಪರ್ಧಿಗಳು
‘ದಸರಾ ಕ್ರೀಡಾಕೂಟ– ಸಿ.ಎಂ. ಕಪ್– 2023’ ಉದ್ಘಾಟನೆಯಲ್ಲಿ ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್