ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2023 ಮರೆಯುವ ಮುನ್ನ | ಮೈಸೂರು: ಕ್ರೀಡಾತಾರೆಯರು ಮಿನುಗಿದ ವರುಷ..

Published : 31 ಡಿಸೆಂಬರ್ 2023, 6:36 IST
Last Updated : 31 ಡಿಸೆಂಬರ್ 2023, 6:36 IST
ಫಾಲೋ ಮಾಡಿ
Comments
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್‌ ದ್ರಾವಿಡ್ ಪತ್ನಿ ಡಾ.ವಿಜೇತಾ ಜೊತೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಕೂಚ್‌ ಬಿಹಾರ್‌ ಟ್ರೋಫಿ 19 ವರ್ಷದೊಳಗಿನವರ ಟೂರ್ನಿಯಲ್ಲಿ ಪುತ್ರ ಸಮಿತ್‌ ಆಟ ವೀಕ್ಷಿಸಿದರು
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್‌ ದ್ರಾವಿಡ್ ಪತ್ನಿ ಡಾ.ವಿಜೇತಾ ಜೊತೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಕೂಚ್‌ ಬಿಹಾರ್‌ ಟ್ರೋಫಿ 19 ವರ್ಷದೊಳಗಿನವರ ಟೂರ್ನಿಯಲ್ಲಿ ಪುತ್ರ ಸಮಿತ್‌ ಆಟ ವೀಕ್ಷಿಸಿದರು
ಶುಭಾ ಸತೀಶ್
ಶುಭಾ ಸತೀಶ್
ಮೈಸೂರು ದಸರಾ ಕುಸ್ತಿ ಟೂರ್ನಿ ವಿಜೇತರು (ಎಡದಿಂದ): ಸುನಿಲ್ ಪಡುತಾರೆ (ದಸರಾ ಕಂಠೀರವ) ರೋಹನ್ ಗಬಾಡೆ (ದಸರಾ ಕೇಸರಿ) ಸಂಜೀವ್‌ ಕೊರವರ (ದಸರಾ ಕಿಶೋರ) ಹಾಗೂ ಲಕ್ಷ್ಮಿ ಪಾಟೀಲ (ದಸರಾ ಕಿಶೋರಿ)
ಮೈಸೂರು ದಸರಾ ಕುಸ್ತಿ ಟೂರ್ನಿ ವಿಜೇತರು (ಎಡದಿಂದ): ಸುನಿಲ್ ಪಡುತಾರೆ (ದಸರಾ ಕಂಠೀರವ) ರೋಹನ್ ಗಬಾಡೆ (ದಸರಾ ಕೇಸರಿ) ಸಂಜೀವ್‌ ಕೊರವರ (ದಸರಾ ಕಿಶೋರ) ಹಾಗೂ ಲಕ್ಷ್ಮಿ ಪಾಟೀಲ (ದಸರಾ ಕಿಶೋರಿ)
ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ವಿವಿಎಸ್ ಲಕ್ಷ್ಮಣ್ ಮಾತು
ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ವಿವಿಎಸ್ ಲಕ್ಷ್ಮಣ್ ಮಾತು
ಮೈಸೂರಿನ ಎಂಟಿಸಿ ಅಂಗಳದಲ್ಲಿ ನಡೆದ ಐಟಿಎಫ್– ಮೈಸೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಪ್ರಜ್ವಲ್ ದೇವ್ ಆಟದ ವೈಖರಿ
ಮೈಸೂರಿನ ಎಂಟಿಸಿ ಅಂಗಳದಲ್ಲಿ ನಡೆದ ಐಟಿಎಫ್– ಮೈಸೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಪ್ರಜ್ವಲ್ ದೇವ್ ಆಟದ ವೈಖರಿ
ದಸರಾ ಕ್ರೀಡಾಕೂಟದಲ್ಲಿ 5000 ಮೀ ಓಟದಲ್ಲಿ ಸ್ಪರ್ಧಿಗಳು  
ದಸರಾ ಕ್ರೀಡಾಕೂಟದಲ್ಲಿ 5000 ಮೀ ಓಟದಲ್ಲಿ ಸ್ಪರ್ಧಿಗಳು  
‘ದಸರಾ ಕ್ರೀಡಾಕೂಟ– ಸಿ.ಎಂ. ಕಪ್– 2023’ ಉದ್ಘಾಟನೆಯಲ್ಲಿ ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
‘ದಸರಾ ಕ್ರೀಡಾಕೂಟ– ಸಿ.ಎಂ. ಕಪ್– 2023’ ಉದ್ಘಾಟನೆಯಲ್ಲಿ ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT