ಈ ವೇಳೆ ಎಐಟಿಯುಸಿ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಆದಿಮೂರ್ತಿ, ಜಿಲ್ಲಾಧ್ಯಕ್ಷ ಭಾಷುಮಿಯಾ, ಶ್ರೀಶೈಲ ರೆಡ್ಡಿ, ಚಂದ್ರಶೇಖರ್ ಕ್ಯಾತನಟ್ಟಿ, ಲಲಿತಮ್ಮ ಹನುಮಂತ ರೆಡ್ಡಿ, ಶಿವಕುಮಾರ, ಎಐಟಿಯುಸಿ ಸಂಘದ ಅಧ್ಯಕ್ಷ ಶಾಂತಪ್ಪ ಆನ್ವರಿ, ಚಂದ್ರಶೇಖರ, ಯಂಕೋಬ ಮಿಯ್ಯಾಪೂರ, ಮೈನುದ್ದಿನ್, ಪದಾಧಿಕಾರಿಗಳು ಉಪಸ್ಧಿತರಿದ್ದರು.