ಶನಿವಾರ, 19 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಳೋರಿಲ್ಲ ಕಲ್ಯಾಣ ಕರ್ನಾಟಕದ ಕೊನೆಯ ಗ್ರಾಮದ ಗೋಳು

ಅಂಕನಾಳ–ಉಪನಾಳ ಗ್ರಾಮದ ಆಕ್ರಂದನ
ಪ್ರಭು ಬ. ಅಡವಿಹಾಳ
Published : 19 ಅಕ್ಟೋಬರ್ 2024, 7:06 IST
Last Updated : 19 ಅಕ್ಟೋಬರ್ 2024, 7:06 IST
ಫಾಲೋ ಮಾಡಿ
Comments
ಲೋಕಸಭಾ ಚುನಾವಣೆ ಬಹಿಷ್ಕರಿಸಿದ್ದೆವು. ಎಸ್‌ಸಿ ಕಾಲೊನಿಯ 150 ಜನ ಮತವನ್ನೇ ಹಾಕಲಿಲ್ಲ. ಅಧಿಕಾರಿಗಳು ಬಂದು ಯಾಕೆ ಎಂದು ವಿಚಾರಿಸಲಿಲ್ಲ ನಾವು ಅಷ್ಟೊಂದು ಬೇಡವಾಗಿದ್ದೇವೆ.
ಬಸಮ್ಮ, ಸ್ಥಳೀಯ ನಿವಾಸಿ
ಪಂಚಾಯಿತಿಯಲ್ಲಿ ಕಳಪೆ ಕಾಮಗಾರಿಗಳಾಗಿವೆ. ನಮ್ಮ ಮನೆಗಳಿಗೆ ಹೋಗೋಕೆ ರಸ್ತೆಗಳೇ ಇಲ್ಲ. ಮುಳ್ಳು ಕಂಟಿಗಳು ಆವರಿಸಿವೆ. ಮನವಿ ಕೊಟ್ಟರೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ನಾವು ರೋಸಿ ಹೋಗಿದ್ದೇವೆ
ಕೆಂಚಪ್ಪ, ಬಹುಜನ ಚಳವಳಿ ಜಿಲ್ಲಾಧ್ಯಕ್ಷ
ಚರಂಡಿ ಇಲ್ಲದ್ದಕ್ಕೆ ಮನೆಗಳ ಹೊಸ್ತಿಲಲ್ಲೇ ನಿಲ್ಲುವ ಕೊಳಚೆ  ನೀರು
ಚರಂಡಿ ಇಲ್ಲದ್ದಕ್ಕೆ ಮನೆಗಳ ಹೊಸ್ತಿಲಲ್ಲೇ ನಿಲ್ಲುವ ಕೊಳಚೆ  ನೀರು
ದುರಸ್ತಿಯಾಗದ ಫಿಲ್ಟರ್‌ ಬೆಡ್‌ ಮುಳ್ಳುಕಂಟಿಗಳಿಂದ ಆವೃತ
ದುರಸ್ತಿಯಾಗದ ಫಿಲ್ಟರ್‌ ಬೆಡ್‌ ಮುಳ್ಳುಕಂಟಿಗಳಿಂದ ಆವೃತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT