ಲೋಕಸಭಾ ಚುನಾವಣೆ ಬಹಿಷ್ಕರಿಸಿದ್ದೆವು. ಎಸ್ಸಿ ಕಾಲೊನಿಯ 150 ಜನ ಮತವನ್ನೇ ಹಾಕಲಿಲ್ಲ. ಅಧಿಕಾರಿಗಳು ಬಂದು ಯಾಕೆ ಎಂದು ವಿಚಾರಿಸಲಿಲ್ಲ ನಾವು ಅಷ್ಟೊಂದು ಬೇಡವಾಗಿದ್ದೇವೆ.
ಬಸಮ್ಮ, ಸ್ಥಳೀಯ ನಿವಾಸಿ
ಪಂಚಾಯಿತಿಯಲ್ಲಿ ಕಳಪೆ ಕಾಮಗಾರಿಗಳಾಗಿವೆ. ನಮ್ಮ ಮನೆಗಳಿಗೆ ಹೋಗೋಕೆ ರಸ್ತೆಗಳೇ ಇಲ್ಲ. ಮುಳ್ಳು ಕಂಟಿಗಳು ಆವರಿಸಿವೆ. ಮನವಿ ಕೊಟ್ಟರೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ನಾವು ರೋಸಿ ಹೋಗಿದ್ದೇವೆ
ಕೆಂಚಪ್ಪ, ಬಹುಜನ ಚಳವಳಿ ಜಿಲ್ಲಾಧ್ಯಕ್ಷ
ಚರಂಡಿ ಇಲ್ಲದ್ದಕ್ಕೆ ಮನೆಗಳ ಹೊಸ್ತಿಲಲ್ಲೇ ನಿಲ್ಲುವ ಕೊಳಚೆ ನೀರು