ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಮನ್ವಯ ಸಭೆಗೆ ಬಂದ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಕಾರ್ಯಕರ್ತರಿಗೆ ನಮಸ್ಕರಿಸಿದರು
ನಾನು ಎರಡು ಬಾರಿ ಸೋತು ಸುಣ್ಣವಾಗಿದ್ದೇನೆ. ನನಗೆ ಕಣ್ಣೀರು ಹಾಕಿ ನಾಟಕವಾಡಲು ಬರುವುದಿಲ್ಲ. ಬೆಂಬಲಿಗರು ಹಾಗೂ ಕಾರ್ಯಕರ್ತರು ಒಟ್ಟಾಗಿ ನನಗೆ ಆಶೀರ್ವಾದ ಮಾಡಬೇಕು
ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ
ಯಾರನ್ನೂ ಬೆಳೆಸದ ಕುಮಾರಸ್ವಾಮಿ ಎಲ್ಲಾ ಕಡೆ ತಮ್ಮ ಕುಟುಂಬದವರನ್ನೇ ಪ್ರತಿಷ್ಠಾಪಿಸುತ್ತಾರೆ. ನಾವು ಈ ಜಿಲ್ಲೆಯ ಮಕ್ಕಳು. ಚುನಾವಣೆಯಲ್ಲಿ ಜಿಲ್ಲೆಯ ಸ್ವಾಭಿಮಾನವಾದ ಯೋಗೇಶ್ವರ್ ಗೆಲ್ಲಿಸಬೇಕು
ಎಚ್.ಸಿ. ಬಾಲಕೃಷ್ಣ ಶಾಸಕ
ತಮ್ಮ ಗೆಲುವಿಗೆ ಹೆಗಲು ಕೊಟ್ಟವರನ್ನು ತುಳಿಯುವುದೇ ದೇವೇಗೌಡರ ಕುಟುಂಬದವರರ ಮಂತ್ರವಾಗಿದೆ. ಯೋಗೇಶ್ವರ್ ಗೆಲ್ಲಿಸುವ ಮೂಲಕ ಅದಕ್ಕೆ ಉತ್ತರ ನೀಡಬೇಕು