ಸೋಮವಾರ, 28 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಾವರಿ, ಅಭಿವೃದ್ಧಿಗಾಗಿ ಪಕ್ಷ ಬಿಟ್ಟಿದ್ದೆ: ಯೋಗೇಶ್ವರ್

ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರ ಸಮನ್ವಯ ಸಭೆ: ಡಿ.ಕೆ. ಸುರೇಶ್ ಸೇರಿ ನಾಯಕರ ಸಾಥ್
Published : 28 ಅಕ್ಟೋಬರ್ 2024, 4:18 IST
Last Updated : 28 ಅಕ್ಟೋಬರ್ 2024, 4:18 IST
ಫಾಲೋ ಮಾಡಿ
Comments
ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಮನ್ವಯ ಸಭೆಗೆ ಬಂದ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಕಾರ್ಯಕರ್ತರಿಗೆ ನಮಸ್ಕರಿಸಿದರು
ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಮನ್ವಯ ಸಭೆಗೆ ಬಂದ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಕಾರ್ಯಕರ್ತರಿಗೆ ನಮಸ್ಕರಿಸಿದರು
ನಾನು ಎರಡು ಬಾರಿ ಸೋತು ಸುಣ್ಣವಾಗಿದ್ದೇನೆ. ನನಗೆ ಕಣ್ಣೀರು ಹಾಕಿ ನಾಟಕವಾಡಲು ಬರುವುದಿಲ್ಲ. ಬೆಂಬಲಿಗರು ಹಾಗೂ ಕಾರ್ಯಕರ್ತರು ಒಟ್ಟಾಗಿ ನನಗೆ ಆಶೀರ್ವಾದ ಮಾಡಬೇಕು
ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿ
ಯಾರನ್ನೂ ಬೆಳೆಸದ ಕುಮಾರಸ್ವಾಮಿ ಎಲ್ಲಾ ಕಡೆ ತಮ್ಮ ಕುಟುಂಬದವರನ್ನೇ ಪ್ರತಿಷ್ಠಾಪಿಸುತ್ತಾರೆ. ನಾವು ಈ ಜಿಲ್ಲೆಯ ಮಕ್ಕಳು. ಚುನಾವಣೆಯಲ್ಲಿ ಜಿಲ್ಲೆಯ ಸ್ವಾಭಿಮಾನವಾದ ಯೋಗೇಶ್ವರ್ ಗೆಲ್ಲಿಸಬೇಕು
ಎಚ್‌.ಸಿ. ಬಾಲಕೃಷ್ಣ ಶಾಸಕ
ತಮ್ಮ ಗೆಲುವಿಗೆ ಹೆಗಲು ಕೊಟ್ಟವರನ್ನು ತುಳಿಯುವುದೇ ದೇವೇಗೌಡರ ಕುಟುಂಬದವರರ ಮಂತ್ರವಾಗಿದೆ. ಯೋಗೇಶ್ವರ್ ಗೆಲ್ಲಿಸುವ ಮೂಲಕ ಅದಕ್ಕೆ ಉತ್ತರ ನೀಡಬೇಕು
ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT