ತಹಶೀಲ್ದಾರ್ ಶಿವಕುಮಾರ್.ಆರ್.ಸಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾಬಾಯಿ, ಗ್ಯಾರೆಂಟಿ ಅನುಷ್ಠಾನ ಜಿಲ್ಲಾಧ್ಯಕ್ಷ ಕೆ.ರಾಜು, ತಾಲ್ಲೂಕು ಅಧ್ಯಕ್ಷ ಜೆ.ಸಿ.ಬಿ ಅಶೋಕ್, ಬಮುಲ್ ನಿರ್ದೇಶಕ ಎಚ್.ಎಸ್. ಹರೀಶ್ಕುಮಾರ್, ಮುಖಂಡರಾದ ಭುಜಂಗಯ್ಯ, ಈಶ್ವರ್, ಕೋಟೆ ಕುಮಾರ್, ಪರಮೇಶ್, ದಿನೇಶ್, ಕಾಳಮ್ಮ, ರಾಜು ,ಶ್ರೀನಿವಾಸ್ , ಸುರೇಶ್, ಶಶಿ ಭಾರ್ಗವ್,ಮುಂತಾದವರು ಹಾಜರಿದ್ದರು.