ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾವತಿ | ನೈಸರ್ಗಿಕ ಕೃಷಿಯಲ್ಲೇ ಸಾಧನೆ

ಹಲವು ಪ್ರಶಸ್ತಿ ಪಡೆದಿರುವ ಭಂಡಾರಹಳ್ಳಿಯ ರೈತ
ಕಿರಣ್ ಕುಮಾರ್
Published : 24 ಜುಲೈ 2024, 6:42 IST
Last Updated : 24 ಜುಲೈ 2024, 6:42 IST
ಫಾಲೋ ಮಾಡಿ
Comments
ಶ್ರೀಧರ್‌ ಅವರು ವಿವಿಧ ಬಗೆಯ ಬೆಳೆ ಬೆಳೆದು ಇತರ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಲಾಖೆ ಆಯೋಜಿಸುವ ತರಬೇತಿ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಇಲಾಖೆಯಿಂದ ಇವರಿಗೆ ಟಾರ್ಪಲ್ ಸ್ಪಿಂಕ್ಲರ್‌ ಬಿತ್ತನೆ ಬೀಜ ಹಾಗೂ ಕೃಷಿ ಉಪಕರಣಗಳನ್ನು ಸಹಾಯಧನ ಯೋಜನೆ ಅಡಿ ನೀಡಲಾಗಿದೆ.
ಸೌಮ್ಯಾ, ಸಹಾಯಕ ಕೃಷಿ ಅಧಿಕಾರಿ
ಭಂಡಾರಹಳ್ಳಿಯ ಪ್ರಗತಿಪರ ರೈತ ಶ್ರೀಧರ್‌ 30 ಗುಂಟೆ ಭೂಮಿಯಲ್ಲಿ 65 ಟನ್ ಕಬ್ಬು ಬೆಳೆದಿರುವುದು ಯುವ ರೈತರಿಗೆ ಸ್ಪೂರ್ತಿ.
ರಮೇಶ್, ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ
ಗುತ್ತಿಗೆ ಪಡೆದಿರುವ ಭೂಮಿಯಲ್ಲಿ ನಾಟಿ ಮಾಡಿರುವುದು
ಗುತ್ತಿಗೆ ಪಡೆದಿರುವ ಭೂಮಿಯಲ್ಲಿ ನಾಟಿ ಮಾಡಿರುವುದು
ತಾಲ್ಲೂಕು ಕೃಷಿ ಇಲಾಖೆಯಿಂದ ನೀಡಿರುವ ಪ್ರಶಸ್ತಿ ಪತ್ರ
ತಾಲ್ಲೂಕು ಕೃಷಿ ಇಲಾಖೆಯಿಂದ ನೀಡಿರುವ ಪ್ರಶಸ್ತಿ ಪತ್ರ
ಬಿ.ಟಿ ಶ್ರೀಧರ್
ಬಿ.ಟಿ ಶ್ರೀಧರ್
ಎಂಪಿಎಂ ( ಕಾಗದ ) ಕಾರ್ಖಾನೆಯಿಂದ ಪ್ರಶಸ್ತಿ ಪತ್ರ
ಎಂಪಿಎಂ ( ಕಾಗದ ) ಕಾರ್ಖಾನೆಯಿಂದ ಪ್ರಶಸ್ತಿ ಪತ್ರ
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ನೀಡಿರುವ ಪ್ರಶಸ್ತಿ ಪತ್ರ
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ನೀಡಿರುವ ಪ್ರಶಸ್ತಿ ಪತ್ರ
ತರಕಾರಿ ಗಿಡಗಳು
ತರಕಾರಿ ಗಿಡಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT