ಶ್ರೀಧರ್ ಅವರು ವಿವಿಧ ಬಗೆಯ ಬೆಳೆ ಬೆಳೆದು ಇತರ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಲಾಖೆ ಆಯೋಜಿಸುವ ತರಬೇತಿ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಇಲಾಖೆಯಿಂದ ಇವರಿಗೆ ಟಾರ್ಪಲ್ ಸ್ಪಿಂಕ್ಲರ್ ಬಿತ್ತನೆ ಬೀಜ ಹಾಗೂ ಕೃಷಿ ಉಪಕರಣಗಳನ್ನು ಸಹಾಯಧನ ಯೋಜನೆ ಅಡಿ ನೀಡಲಾಗಿದೆ.
ಸೌಮ್ಯಾ, ಸಹಾಯಕ ಕೃಷಿ ಅಧಿಕಾರಿಭಂಡಾರಹಳ್ಳಿಯ ಪ್ರಗತಿಪರ ರೈತ ಶ್ರೀಧರ್ 30 ಗುಂಟೆ ಭೂಮಿಯಲ್ಲಿ 65 ಟನ್ ಕಬ್ಬು ಬೆಳೆದಿರುವುದು ಯುವ ರೈತರಿಗೆ ಸ್ಪೂರ್ತಿ.
ರಮೇಶ್, ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷಗುತ್ತಿಗೆ ಪಡೆದಿರುವ ಭೂಮಿಯಲ್ಲಿ ನಾಟಿ ಮಾಡಿರುವುದು
ತಾಲ್ಲೂಕು ಕೃಷಿ ಇಲಾಖೆಯಿಂದ ನೀಡಿರುವ ಪ್ರಶಸ್ತಿ ಪತ್ರ
ಎಂಪಿಎಂ ( ಕಾಗದ ) ಕಾರ್ಖಾನೆಯಿಂದ ಪ್ರಶಸ್ತಿ ಪತ್ರ
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ನೀಡಿರುವ ಪ್ರಶಸ್ತಿ ಪತ್ರ