ನಗರ ಪ್ರದೇಶದ ಜೀವಸೆಲೆಯಾಗಿದ್ದ ಕೆರೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಜಲ ಮೂಲಗಳನ್ನು ಆಪೋಷನ ಪಡೆದು ‘ಕಾಂಕ್ರೀಟ್ ಕಾಡು’ ವಿಸ್ತರಿಸುತ್ತಲೇ ಸಾಗಿದೆ. ಕೆರೆಕಟ್ಟೆಗಳು ಲೇಔಟ್ಗಳಾಗಿ ಬದಲಾಗುತ್ತಿವೆ. ಇಲ್ಲವೆ ಒತ್ತುವರಿಯಿಂದ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಇಂತಹ ಸ್ಥಿತಿಯಲ್ಲಿ ತುಮಕೂರು ನಗರದ ಕೆರೆಗಳ ಸ್ಥಿತಿಗತಿಯ ಅವಲೋಕನ ಇಂದಿನಿಂದ ಆರಂಭ...
ತುಮಕೂರಿನ ಅಕ್ಕ ತಂಗಿ ಕೆರೆಯ ಭಾಗದಲ್ಲಿ ನಿರ್ಮಿಸಿರುವ ವೃಕ್ಷವನ