ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹5 ಲಕ್ಷ ವೆಚ್ಚದಲ್ಲಿ ಕಲಾಕೃತಿ ನಿರ್ಮಾಣ, ನಿರ್ವಹಣೆಗೆ ಅಧಿಕಾರಿಗಳ ನಿರ್ಲಕ್ಷ್ಯ

Published : 20 ಜೂನ್ 2024, 7:39 IST
Last Updated : 20 ಜೂನ್ 2024, 7:39 IST
ಫಾಲೋ ಮಾಡಿ
Comments
ತುಮಕೂರು ಬಿಜಿಎಸ್‌ ವೃತ್ತದ ಕಲಾಕೃತಿ ಬಳಿ ಕಲುಷಿತ ನೀರು ಪ್ಲಾಸ್ಟಿಕ್‌
ತುಮಕೂರು ಬಿಜಿಎಸ್‌ ವೃತ್ತದ ಕಲಾಕೃತಿ ಬಳಿ ಕಲುಷಿತ ನೀರು ಪ್ಲಾಸ್ಟಿಕ್‌
ಕಲಾಕೃತಿ ಹಿಂಭಾಗದಲ್ಲಿ ಬಿಸಾಡಿರುವ ಮದ್ಯದ ಬಾಟಲಿ
ಕಲಾಕೃತಿ ಹಿಂಭಾಗದಲ್ಲಿ ಬಿಸಾಡಿರುವ ಮದ್ಯದ ಬಾಟಲಿ
ಎರಡು ಕಡೆ ಕಲಾಕೃತಿ ನಿರ್ಮಾಣ ಕಲಾಕೃತಿ ಬಳಿ ಸ್ವಚ್ಛತೆ ಮಾಯ ಜವಾಬ್ದಾರಿ ಮರೆತ ಅಧಿಕಾರಿಗಳು
ಸ್ವಚ್ಛತೆ ಮರೀಚಿಕೆ
ಮಹಾನಗರ ಪಾಲಿಕೆ ಮುಂಭಾಗದಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ನಗರದ ವಿವಿಧ ಕಡೆಗಳಲ್ಲಿ ಡೆಂಗಿ ಮಲೇರಿಯಾ ಬಗ್ಗೆ ಅರಿವು ಮೂಡಿಸುವ ಅಧಿಕಾರಿಗಳು ತಮ್ಮ ಕಚೇರಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು ಮರೆತಿದ್ದಾರೆ. ನಗರದ ಹೃದಯ ಭಾಗದಲ್ಲಿಯೇ ಸ್ವಚ್ಛತೆ ಕಣ್ಮರೆಯಾಗಿದೆ. ಕೆ.ಪಿ.ಮಹೇಶ್‌ ಮಾಜಿ ಸದಸ್ಯರು ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT