ವಿಆರ್ಎಲ್ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಶಾಂತಿ ನಿಕೇತನ ಯುವ ವೃಂದದ ಅಧ್ಯಕ್ಷ ದೀಕ್ಷಿತ್ ನಾಯಕ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀದತ್ತ ಶೆಟ್ಟಿ, ಪತ್ರಕರ್ತ ನರೇಂದ್ರ ಎಸ್. ಮರಸಣಿಗೆ, ಪತ್ರಿಕಾ ವಿತರಕ ರಾಘವೇಂದ್ರ ಪೂಜಾರಿ, ಶಾಂತಿನಿಕೇತನದ ರಾಘವೇಂದ್ರ, ಬಸ್ ಏಜೆಂಟರಾದ ವಸಂತ, ಅರವಿಂದ, ಪ್ರವೀಣ್, ಪ್ರಮುಖರಾದ ಸಂತೋಷ್, ಕೆಎಸ್ಆರ್ಟಿಸಿ ಸಿಬ್ಬಂದಿ ಸುಧೀರ್, ಜಗದೀಶ್ ಇದ್ದರು.