ಕರಾವಳಿಯ ವಾತಾವರಣ ಟ್ರ್ಯಾಕ್ನಲ್ಲಿ ಸಾಧನೆ ಮಾಡಲು ಪೂರಕವಾಗಿದೆ. ಅಥ್ಲೀಟ್ಗಳ ಅರ್ಪಣಾ ಭಾವ ಪೋಷಕರ ಪ್ರೇರಣೆ ಮತ್ತು ಸರ್ಕಾರದ ಯೋಜನೆಗಳಿಂದ ಅನುಕೂಲವಾಗಿದೆ.
ಸಮರ್ಥ್ ಸದಾಶಿವ, ಖೇಲೊ ಇಂಡಿಯಾ ಕೋಚ್
ಬೆಂಗಳೂರು ಬಿಟ್ಟರೆ ಅತ್ಯುತ್ತಮ ಸೌಲಭ್ಯ ಉಡುಪಿಯಲ್ಲಿ ಇದೆ. ಸ್ಪ್ರಿಂಟರ್ಗಳ ದೊಡ್ಡದೊಂದು ತಂಡವೇ ಇಲ್ಲಿದ್ದು ಅವರು ಹೊಸ ತಲೆಮಾರಿನ ಅಥ್ಲೀಟ್ಗಳನ್ನು ಬೆಳೆಸಲು ಪ್ರಯತ್ನ ಮಾಡುತ್ತಿದ್ದಾರೆ.