ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಭತ್ತ ಬೆಳೆಯಲು ರೈತರ ನಿರಾಸಕ್ತಿ

ತೋಟಗಾರಿಕೆ, ವಾಣಿಜ್ಯ ಬೆಳೆಗಳತ್ತ ರೈತರ ಚಿತ್ತ
Published : 22 ಮೇ 2024, 5:40 IST
Last Updated : 22 ಮೇ 2024, 5:40 IST
ಫಾಲೋ ಮಾಡಿ
Comments
ಭತ್ತ ಬೆಳೆಯುವುದು ಎಂದರೆ ಸಾಲ ಮೈಮೇಲೆ ಎಳೆದುಕೊಂಡಂತೆ. ಆದರೆ ಅಡಿಕೆಗೆ ಸ್ಥಿರ ಹಾಗೂ ಉತ್ತಮ ಧಾರಣೆಯಿದೆ. ಹೀಗಾಗಿ ಬಯಲು ಸೀಮೆಯ ಬಹುತೇಕ ಭತ್ತ ಕ್ಷೇತ್ರ ಅಡಿಕೆ ತೋಟವಾಗಿ ಮಾರ್ಪಡುತ್ತಿವೆ.
–ರಾಜಶೇಖರ ಗೌಡ ದಾಸನಕೊಪ್ಪ, ಕೃಷಿಕ
ಅಡಿಕೆ ಹಾಗೂ ಭತ್ತದ ದರದ ನಡುವಿನ ಲಾಭ ನಷ್ಟದ ಲೆಕ್ಕಾಚಾರ ತೆಗೆದ ಪರಿಣಾಮ ಭತ್ತದಲ್ಲಿ ಶ್ರಮ ಖರ್ಚು ಜಾಸ್ತಿ ಎಂಬುದನ್ನು ಮನಗಂಡು ಅನ್ನ ಕೊಡುವ ಬೆಳೆಯಿಂದ ರೈತರು ದೂರವಾಗುತ್ತಿದ್ದಾರೆ.
–ಹೊನ್ನಪ್ಪ ಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT