ಭತ್ತ ಬೆಳೆಯುವುದು ಎಂದರೆ ಸಾಲ ಮೈಮೇಲೆ ಎಳೆದುಕೊಂಡಂತೆ. ಆದರೆ ಅಡಿಕೆಗೆ ಸ್ಥಿರ ಹಾಗೂ ಉತ್ತಮ ಧಾರಣೆಯಿದೆ. ಹೀಗಾಗಿ ಬಯಲು ಸೀಮೆಯ ಬಹುತೇಕ ಭತ್ತ ಕ್ಷೇತ್ರ ಅಡಿಕೆ ತೋಟವಾಗಿ ಮಾರ್ಪಡುತ್ತಿವೆ.
–ರಾಜಶೇಖರ ಗೌಡ ದಾಸನಕೊಪ್ಪ, ಕೃಷಿಕ
ಅಡಿಕೆ ಹಾಗೂ ಭತ್ತದ ದರದ ನಡುವಿನ ಲಾಭ ನಷ್ಟದ ಲೆಕ್ಕಾಚಾರ ತೆಗೆದ ಪರಿಣಾಮ ಭತ್ತದಲ್ಲಿ ಶ್ರಮ ಖರ್ಚು ಜಾಸ್ತಿ ಎಂಬುದನ್ನು ಮನಗಂಡು ಅನ್ನ ಕೊಡುವ ಬೆಳೆಯಿಂದ ರೈತರು ದೂರವಾಗುತ್ತಿದ್ದಾರೆ.