ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ಮಧ್ಯರಾತ್ರಿವರೆಗೆ ಕೇಂದ್ರ ಗ್ರಂಥಾಲಯ ಸೇವೆ

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವವರಿಗೆ ಅನುಕೂಲ: ಮನವಿಗೆ ಸ್ಪಂದನೆ
Published : 10 ಮಾರ್ಚ್ 2024, 5:00 IST
Last Updated : 10 ಮಾರ್ಚ್ 2024, 5:00 IST
ಫಾಲೋ ಮಾಡಿ
Comments
ಸ್ಪರ್ಧಾತ್ಮಕ ಪರೀಕ್ಷೆಗೆ ವ್ಯಾಸಂಗ ಮಾಡುವ ಹಲವು ಅಭ್ಯರ್ಥಿಗಳು ಗ್ರಂಥಾಲಯದ ಸಮಯ ವಿಸ್ತರಣೆಗೆ ಮನವಿ ಮಾಡಿದ್ದರು. ಅವರ ಅನುಕೂಲಕ್ಕೆ ಸಮಯ ವಿಸ್ತರಿಸಲಾಗಿದೆ
ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ
ಹಗಲಿನಲ್ಲಿ ಉದ್ಯೋಗದಲ್ಲೇ ಸಮಯ ಕಳೆದು ಹೋಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಕಷ್ಟ ಎಂದು ಭಾವಿಸಿದ್ದೆ. ಗ್ರಂಥಾಲಯವನ್ನು ತಡರಾತ್ರಿವರೆಗೂ ತೆರೆದಿಟ್ಟು ಜಿಲ್ಲಾಧಿಕಾರಿ ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ
ಸಂತೋಷ ಮಾನೆ, ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT