ಸ್ಪರ್ಧಾತ್ಮಕ ಪರೀಕ್ಷೆಗೆ ವ್ಯಾಸಂಗ ಮಾಡುವ ಹಲವು ಅಭ್ಯರ್ಥಿಗಳು ಗ್ರಂಥಾಲಯದ ಸಮಯ ವಿಸ್ತರಣೆಗೆ ಮನವಿ ಮಾಡಿದ್ದರು. ಅವರ ಅನುಕೂಲಕ್ಕೆ ಸಮಯ ವಿಸ್ತರಿಸಲಾಗಿದೆ
ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ
ಹಗಲಿನಲ್ಲಿ ಉದ್ಯೋಗದಲ್ಲೇ ಸಮಯ ಕಳೆದು ಹೋಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಕಷ್ಟ ಎಂದು ಭಾವಿಸಿದ್ದೆ. ಗ್ರಂಥಾಲಯವನ್ನು ತಡರಾತ್ರಿವರೆಗೂ ತೆರೆದಿಟ್ಟು ಜಿಲ್ಲಾಧಿಕಾರಿ ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ