<p>ಅಂಕೋಲಾ: ತಾಲ್ಲೂಕಿನ ಮಾದನಗೇರಿಯ ಹೊಸೂರ ಸೇತುವೆಯ ಬಳಿ ಶುಕ್ರವಾರ ನಸುಕಿವ ಜಾವ ಅಪರಿಚಿತ ವಾಹನ ಡಿಕ್ಕಿಯಾಗಿ ಹೆಣ್ಣು ಚಿರತೆಯೊಂದು ಮೃತ ಪಟ್ಟಿದೆ.</p>.<p>ಅಂದಾಜು ಒಂದೂವರೆ ವರ್ಷದ ಚಿರತೆ ಇದಾಗಿದೆ. ಆಹಾರ ಹುಡುಕಾಟಕ್ಕೆ ಗುಡ್ಡದಿಂದ ಇಳಿದು ರಸ್ತೆ ದಾಟುವಾಗ ವಾಹನ ಬಡಿದಿರಬಹುದು ಎಂದು ಶಂಕಿಸಲಾಗಿದೆ.</p>.<p>'ಚಿರತೆ ಸಾವಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತ ಪಡಿಸಿದವರಿಗೆ ಹುಡುಕಾಟ ನಡೆಸಲಾಗುವುದು' ಎಂದು ಆರ್.ಎಫ್.ಒ. ಜಿ.ವಿ. ನಾಯ್ಕ ತಿಳಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂಕೋಲಾ: ತಾಲ್ಲೂಕಿನ ಮಾದನಗೇರಿಯ ಹೊಸೂರ ಸೇತುವೆಯ ಬಳಿ ಶುಕ್ರವಾರ ನಸುಕಿವ ಜಾವ ಅಪರಿಚಿತ ವಾಹನ ಡಿಕ್ಕಿಯಾಗಿ ಹೆಣ್ಣು ಚಿರತೆಯೊಂದು ಮೃತ ಪಟ್ಟಿದೆ.</p>.<p>ಅಂದಾಜು ಒಂದೂವರೆ ವರ್ಷದ ಚಿರತೆ ಇದಾಗಿದೆ. ಆಹಾರ ಹುಡುಕಾಟಕ್ಕೆ ಗುಡ್ಡದಿಂದ ಇಳಿದು ರಸ್ತೆ ದಾಟುವಾಗ ವಾಹನ ಬಡಿದಿರಬಹುದು ಎಂದು ಶಂಕಿಸಲಾಗಿದೆ.</p>.<p>'ಚಿರತೆ ಸಾವಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತ ಪಡಿಸಿದವರಿಗೆ ಹುಡುಕಾಟ ನಡೆಸಲಾಗುವುದು' ಎಂದು ಆರ್.ಎಫ್.ಒ. ಜಿ.ವಿ. ನಾಯ್ಕ ತಿಳಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>