ಶಿರಸಿ ನಗರದ ಆರ್.ಟಿ.ಒ ಕಚೇರಿ ಬಳಿ ಇರುವ ಚರಂಡಿ ಹೂಳು ಹಾಗೂ ಹುಲ್ಲಿನಿಂದ ತುಂಬಿರುವುದು
ಹಳಿಯಾಳ ಪಟ್ಟಣದ ಕಿಲ್ಲಾ ಕೆರೆಯನ್ನು ಪುರಸಭೆ ಸಿಬ್ಬಂದಿ ಸ್ವಚ್ಚ ಗೊಳಿಸಿದರು.
ಯಲ್ಲಾಪುರದ ಬಸ್ ನಿಲ್ಲಾಣದ ಎದುರಿಗೆ ವಿದ್ಯುತ್ ತಂತಿಯ ಸುತ್ತಮುತ್ತ ಮರದ ಟೊಂಗೆಗಳು ಬೀಳುವ ಸ್ಥಿತಿಯಲ್ಲಿರುವುದು.
ಮುಂಡಗೋಡ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಯ ಮುಖ್ಯ ಚರಂಡಿಯಲ್ಲಿ ಸ್ವಚ್ಛತೆ ಮಾಡದಿರುವುದರಿಂದ ಚರಂಡಿ ನೀರು ಸಂಗ್ರಹಗೊಂಡಿರುವುದು.