ಆದರೆ ಅಕ್ಟೋಬರ್ 3ರಂದು ಶಹಾಪುರ ಎಲ್ಐಸಿ ಹಾಗೂ ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್ಗೆ ಹೋಗಿದ್ದಾಗ ಅಪರಿಚಿತ ವ್ಯಕ್ತಿಯು, ಮೃತಪಟ್ಟಿರುವ ತಮ್ಮ ಮಗ ಸಮೀತ್ ಹೆಸರಿನಲ್ಲಿ ನಕಲಿ ಆಧಾರ್, ಪ್ಯಾನ್ ಕಾರ್ಡ್ ಸೃಷ್ಟಿಸಿ, ಖಾತೆ ಸಂಖ್ಯೆ 002003009019 ಗೆ 2024 ಮಾರ್ಚ್ 20ರಂದು ₹ 1.42 ಲಕ್ಷ ಜಮಾ ಮಾಡಿಸಿಕೊಂಡು, ಅದೇ ದಿನ ಹಣ ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾನೆ ಎಂದು ಮೃತ ಸಮೀತ್ ಅವರ ತಂದೆ ಶಿವಣ್ಣಗೌಡ ಪಾಟೀಲ ಅವರು ಶನಿವಾರ ದೂರು ನೀಡಿದ್ದಾರೆ.