ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Video: ಅಯೋಧ್ಯೆಯಲ್ಲಿ ವಿರಾಜಮಾನನಾದ ಬಾಲರಾಮ

Published : 22 ಜನವರಿ 2024, 8:55 IST
Last Updated : 22 ಜನವರಿ 2024, 8:55 IST
ಫಾಲೋ ಮಾಡಿ
Comments

ಶತಮಾನಗಳ ನಿರೀಕ್ಷೆ, ಹೋರಾಟ, ಲಕ್ಷಾಂತರ ಮಂದಿಯ ಪರಿಶ್ರಮ, ರಾಮ ಭಕ್ತರ ತಪಸ್ಸು ಸೋಮವಾರ ಸಾಕಾರಗೊಂಡಿದೆ. ಧನ್ಯತಾ ಮನೋಭಾವ ಇಡೀ ದೇಶವನ್ನು ಆವರಿಸಿದೆ. ಬಹು ನಿರೀಕ್ಷೆಯ ರಾಮ ಪ್ರಾಣ ಪ್ರತಿಷ್ಠಾಪನೆ ಅಯೋಧ್ಯ ರಾಮ ಮಂದಿರದಲ್ಲಿ ನೆರವೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT