‘ನ್ಯಾಯ ಖರೀದಿಸಲು ಹಣ ಬಳಕೆಯಾಗಿದೆ’ ಎಂಬ ವಿಷಯ ಕುರಿತು ಫಡಣವೀಸ್ ಅವರು, ಇಂತಹದ್ದಕ್ಕೆ ಅವಕಾಶ ಇರಬಾರದು. ಇದನ್ನು ತಡೆಯಲು ಕಾಯ್ದೆಯನ್ನು ಬಲಪಡಿಸಬೇಕು. ಇದು, ಗಂಭೀರವಾದ ವಿಷಯ. ಹಾಗೆಂದು, ಪುಣೆ ಪೊಲೀಸರ ಬಗ್ಗೆ ನೈತಿಕತೆ ಕುಗ್ಗಿಸುವ ಅಗತ್ಯವಿಲ್ಲ. ಅವರು ಕ್ರಮಕೈಗೊಂಡಿದ್ದಾರೆ, ತಪ್ಪಿತಸ್ಥ ಪೊಲೀಸರಿದ್ದರೆ ಕ್ರಮಜ ರುಗಿಸಬೇಕು’ ಎಂದು ಹೇಳಿದರು.