ಗುರುವಾರ, 24 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ದರ್ಶನಾತಿಥ್ಯ: 3 ಎಫ್‌ಐಆರ್, 9 ಮಂದಿ ಅಮಾನತು

ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ
Published : 26 ಆಗಸ್ಟ್ 2024, 23:30 IST
Last Updated : 26 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments
ಸ್ಥಳಾಂತರಕ್ಕೆ ಸೂಚನೆ:
ಪ್ರಕರಣದ ಸಂಪೂರ್ಣ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದು, ವಿಶೇಷ ಆತಿಥ್ಯ ಪಡೆದ ದರ್ಶನ್‌ ಹಾಗೂ ಇತರರನ್ನು ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡುವಂತೆ ಸೂಚಿಸಿದ್ದಾರೆ.
ಫೋಟೊ ಬಹಿರಂಗವಾಗಿದ್ದು ಹೇಗೆ?
ದರ್ಶನ್‌ಗೆ ಮಟನ್ ಬಿರಿಯಾನಿ!
ಜೈಲು ಅಧಿಕಾರಿಗಳಿಗೆ ಪರಮೇಶ್ವರ ತರಾಟೆ
ಸಿ.ಸಿ.ಟಿ.ವಿ ಕ್ಯಾಮೆರಾ ನಿರ್ವಹಣೆಯಲ್ಲಿ ಸಿಬ್ಬಂದಿ ಲೋಪ ಎಸಗಿದ್ದಾರೆ. ಪೊಲೀಸ್‌ ತನಿಖೆಯಿಂದಲೇ ಎಲ್ಲವೂ ಗೊತ್ತಾಗಲಿದೆ
ಮಾಲಿನಿ ಕೃಷ್ಣಮೂರ್ತಿ, ಡಿಜಿಪಿ, ಕಾರಾಗೃಹಗಳು ಹಾಗೂ ಸುಧಾರಣೆ ಇಲಾಖೆ
ವರದಿ ಬಂದ ಬಳಿಕ ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸುವ ಬಗ್ಗೆಯೂ ತೀರ್ಮಾನಿಸಲಾಗುವುದು. ಸಿಸಿಬಿ ಪೊಲೀಸರಿಂದಲೂ ವರದಿಯನ್ನು ಪಡೆಯಲಾಗುವುದು
ಜಿ.ಪರಮೇಶ್ವರ, ಗೃಹ ಸಚಿವ
ಬ್ಯಾರಕ್‌ ಒಳಗೆ ಮತ್ತೊಬ್ಬ ಕೈದಿ ಹಿಡಿದಿದ್ದ ಮೊಬೈಲ್ ವೀಕ್ಷಿಸಿದ್ದನಟ ದರ್ಶನ್‌

ಬ್ಯಾರಕ್‌ ಒಳಗೆ ಮತ್ತೊಬ್ಬ ಕೈದಿ ಹಿಡಿದಿದ್ದ ಮೊಬೈಲ್ ವೀಕ್ಷಿಸಿದ್ದ
ನಟ ದರ್ಶನ್‌

ರೌಡಿಶೀಟರ್‌ ಜನಾರ್ದನ್‌ ಅಲಿಯಾಸ್‌ ಜಾನಿ ಪುತ್ರ ಸತ್ಯನ ಜತೆಗೆ ದರ್ಶನ್‌ ಮಾತುಕತೆ ನಡೆಸಿರುವ ಚಿತ್ರ

ರೌಡಿಶೀಟರ್‌ ಜನಾರ್ದನ್‌ ಅಲಿಯಾಸ್‌ ಜಾನಿ ಪುತ್ರ ಸತ್ಯನ ಜತೆಗೆ ದರ್ಶನ್‌ ಮಾತುಕತೆ ನಡೆಸಿರುವ ಚಿತ್ರ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT