<p><strong>ನವದೆಹಲಿ, ಜೂನ್ 2:</strong> ಭಾರತೀಯ ಸೇನೆಯು ಕಾರ್ಗಿಲ್ ವಲಯದ ಬಟಾಲಿಕ್ ಉಪ ವಿಭಾಗದಲ್ಲಿ ಪಾಕಿಸ್ತಾನ ಬೆಂಬಲಿತ ಎಂಟು ಮಂದಿ ಅತಿಕ್ರಮಣಕಾರರನ್ನು ಹತ್ಯೆ ಮಾಡುವುದರೊಂದಿಗೆ ಮಹತ್ವದ ಬೆಳವಣಿಗೆ ಸಾಧಿಸಿದೆ. ಜತೆಗೆ ಇತರೆ ಐವರು ಉಗ್ರಗಾಮಿಗಳನ್ನು ತೀವ್ರವಾಗಿ ಗಾಯಗೊಳಿಸಿದೆ.</p><p>ಈ ನಡುವೆ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್ಗಳು<br>ನಡೆಸಿದ ಎರಡು ಹಂತಗಳ ತೀವ್ರ ಬಾಂಬ್ ದಾಳಿಯಲ್ಲಿ ಕಾರ್ಗಿಲ್ ವಲಯದ ಲ್ಲಿದ್ದ ಪಾಕಿಸ್ತಾನದ ಉಗ್ರಗಾಮಿಗಳ ಅಡಗುತಾಣಗಳು ಧ್ವಂಸವಾಗಿವೆ. </p> <p><strong>‘ಬೇಹುಗಾರಿಕೆ ವೈಫಲ್ಯ’: ಜಾರ್ಜ್ ಕೈಬಿಡಲು ಪ್ರತಿಪಕ್ಷಗಳ ಆಗ್ರಹ </strong></p><p><strong>ನವದೆಹಲಿ, ಜೂನ್– 2:</strong> ತಮ್ಮ ವಿವಾದಾತ್ಮಕ ಹೇಳಿಕೆ ಗಳಿಂದ ಕಾರ್ಗಿಲ್ ಪರಿಸ್ಥಿತಿಯ ಬಗ್ಗೆ ದಿಕ್ಕು ತಪ್ಪಿಸಿ ದೇಶದ ಹಿತವನ್ನು ಕಡೆಗಣಿಸಿರುವ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಂದ ರಕ್ಷಣಾ ಖಾತೆಯನ್ನು ವಾಪಸ್ ಪಡೆಯಬೇಕು ಎಂದು ಪ್ರಧಾನಿ ವಾಜಪೇಯಿ ಅವರನ್ನು ಸಿಪಿಐ ಆಗ್ರಹಪಡಿಸಿದೆ.</p><p>ಬೇಹುಗಾರಿಕೆ ವಿಫಲತೆಗೆ ಫರ್ನಾಂಡಿಸ್ ಅವರೇ ಹೊಣೆ ಹೊರಬೇಕು ಎಂದು ಸಿಪಿಐನ ಗುರುದಾಸ್ ದಾಸ್ಗುಪ್ತಾ ಹಾಗೂ ಜೆ. ಚಿತ್ತರಂಜನ್ ಅವರು ಒತ್ತಾಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಜೂನ್ 2:</strong> ಭಾರತೀಯ ಸೇನೆಯು ಕಾರ್ಗಿಲ್ ವಲಯದ ಬಟಾಲಿಕ್ ಉಪ ವಿಭಾಗದಲ್ಲಿ ಪಾಕಿಸ್ತಾನ ಬೆಂಬಲಿತ ಎಂಟು ಮಂದಿ ಅತಿಕ್ರಮಣಕಾರರನ್ನು ಹತ್ಯೆ ಮಾಡುವುದರೊಂದಿಗೆ ಮಹತ್ವದ ಬೆಳವಣಿಗೆ ಸಾಧಿಸಿದೆ. ಜತೆಗೆ ಇತರೆ ಐವರು ಉಗ್ರಗಾಮಿಗಳನ್ನು ತೀವ್ರವಾಗಿ ಗಾಯಗೊಳಿಸಿದೆ.</p><p>ಈ ನಡುವೆ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್ಗಳು<br>ನಡೆಸಿದ ಎರಡು ಹಂತಗಳ ತೀವ್ರ ಬಾಂಬ್ ದಾಳಿಯಲ್ಲಿ ಕಾರ್ಗಿಲ್ ವಲಯದ ಲ್ಲಿದ್ದ ಪಾಕಿಸ್ತಾನದ ಉಗ್ರಗಾಮಿಗಳ ಅಡಗುತಾಣಗಳು ಧ್ವಂಸವಾಗಿವೆ. </p> <p><strong>‘ಬೇಹುಗಾರಿಕೆ ವೈಫಲ್ಯ’: ಜಾರ್ಜ್ ಕೈಬಿಡಲು ಪ್ರತಿಪಕ್ಷಗಳ ಆಗ್ರಹ </strong></p><p><strong>ನವದೆಹಲಿ, ಜೂನ್– 2:</strong> ತಮ್ಮ ವಿವಾದಾತ್ಮಕ ಹೇಳಿಕೆ ಗಳಿಂದ ಕಾರ್ಗಿಲ್ ಪರಿಸ್ಥಿತಿಯ ಬಗ್ಗೆ ದಿಕ್ಕು ತಪ್ಪಿಸಿ ದೇಶದ ಹಿತವನ್ನು ಕಡೆಗಣಿಸಿರುವ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಂದ ರಕ್ಷಣಾ ಖಾತೆಯನ್ನು ವಾಪಸ್ ಪಡೆಯಬೇಕು ಎಂದು ಪ್ರಧಾನಿ ವಾಜಪೇಯಿ ಅವರನ್ನು ಸಿಪಿಐ ಆಗ್ರಹಪಡಿಸಿದೆ.</p><p>ಬೇಹುಗಾರಿಕೆ ವಿಫಲತೆಗೆ ಫರ್ನಾಂಡಿಸ್ ಅವರೇ ಹೊಣೆ ಹೊರಬೇಕು ಎಂದು ಸಿಪಿಐನ ಗುರುದಾಸ್ ದಾಸ್ಗುಪ್ತಾ ಹಾಗೂ ಜೆ. ಚಿತ್ತರಂಜನ್ ಅವರು ಒತ್ತಾಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>