ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಸುದ್ದಿ

ADVERTISEMENT

ಜೀವಂತವಾಗಿರಬೇಕಾದರೆ ₹5 ಕೋಟಿ ನೀಡಿ: ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ

ಬಾಲಿವುಡ್ ನಟ ಸಲ್ಮಾನ್​ ಖಾನ್ ಅವರಿ​ಗೆ ಮತ್ತೆ ಜೀವ ಬೆದರಿಕೆ ಬಂದಿದೆ. ₹5 ಕೋಟಿ ಹಣ ನೀಡುವಂತೆ ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದೆ.
Last Updated 18 ಅಕ್ಟೋಬರ್ 2024, 3:11 IST
ಜೀವಂತವಾಗಿರಬೇಕಾದರೆ ₹5 ಕೋಟಿ ನೀಡಿ: ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ

2024 US elections: ಫಿಲಡೆಲ್ಫಿಯಾದಲ್ಲಿ ಟ್ರಂಪ್ ಪರ ಎಲಾನ್ ಮಸ್ಕ್ ‍ಪ್ರಚಾರ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ ಪರ ಶತಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ಅವರು ಫೆಲಡೆಲ್ಫಿಯಾ ಉಪನಗರದಲ್ಲಿ ಗುರುವಾರ ಏಕಾಂಗಿ ಪ್ರಚಾರ ನಡೆಸಿದರು.
Last Updated 18 ಅಕ್ಟೋಬರ್ 2024, 3:05 IST
2024 US elections: ಫಿಲಡೆಲ್ಫಿಯಾದಲ್ಲಿ ಟ್ರಂಪ್ ಪರ ಎಲಾನ್ ಮಸ್ಕ್ ‍ಪ್ರಚಾರ

ಪೌರತ್ವ ಕಾಯ್ದೆ Section 6A ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌: ಏನಿದು?

ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ ನೀಡುವ ಸೆಕ್ಷನ್ * 4:1ರ ಬಹುಮತದ ತೀರ್ಪು
Last Updated 18 ಅಕ್ಟೋಬರ್ 2024, 1:05 IST
ಪೌರತ್ವ ಕಾಯ್ದೆ Section 6A ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌: ಏನಿದು?

Fact Check: ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸಲ್ಮಾನ್‌ ಖಾನ್‌ ವಿಡಿಯೊ ಸುಳ್ಳು

ವಿಡಿಯೊ ತುಣುಕಿನ ಒಂದು ಕೀಫ್ರೇಮ್‌ ಅನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ವರ್ಲ್ಡ್‌ ಅಫ್‌ ಕ್ಲಿಪ್ಸ್‌ ಎಂಬ ಯು–ಟ್ಯೂಬ್‌ ಚಾನೆಲ್‌ನಲ್ಲಿ 2020ರ ಏಪ್ರಿಲ್‌ 19ರಂದು ಅಪ್‌ಲೋಡ್‌ ಮಾಡಲಾದ ವಿಡಿಯೊ ಸಿಕ್ಕಿತು.
Last Updated 18 ಅಕ್ಟೋಬರ್ 2024, 0:28 IST
Fact Check: ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸಲ್ಮಾನ್‌ ಖಾನ್‌ ವಿಡಿಯೊ ಸುಳ್ಳು

ಜಾತಿ ಸಮೀಕರಣ: ಕಾಂಗ್ರೆಸ್‌ಗೆ ಸತ್ವ ಪರೀಕ್ಷೆ

ದಲಿತರ, ಮುಸ್ಲಿಮರ, ಮರಾಠರ ಮತಗಳನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್‌: ನಾಯಕರನ್ನು ಒಗ್ಗೂಡಿಸುವುದು ಹೈಕಮಾಂಡ್‌ ಮುಂದಿರುವ ಸವಾಲು
Last Updated 17 ಅಕ್ಟೋಬರ್ 2024, 23:30 IST
ಜಾತಿ ಸಮೀಕರಣ: ಕಾಂಗ್ರೆಸ್‌ಗೆ ಸತ್ವ ಪರೀಕ್ಷೆ

ನನ್ನ ಆಡಳಿತ ಬೈಡನ್‌, ಟ್ರಂಪ್‌ ರೀತಿ ಇರುವುದಿಲ್ಲ: ಕಮಲಾ ಹ್ಯಾರಿಸ್‌

‘ನನ್ನ ಆಡಳಿತವು ಬೈಡನ್‌ ರೀತಿಯಲ್ಲಾಗಲಿ, ಟ್ರಂಪ್‌ ರೀತಿಯಲ್ಲಾಗಲಿ ಇರುವುದಿಲ್ಲ. ನಾನು ನವ ಯುಗದ ನಾಯಕತ್ವವನ್ನು ಪ್ರತಿನಿಧಿಸುತ್ತೇನೆ. ಹೊಸ ಚಿಂತನೆ, ಆಲೋಚನೆಗಳ ಅಭಿವ್ಯಕ್ತಿಗೆ ತೆರೆದುಕೊಳ್ಳುತ್ತೇನೆ’ ಎಂದು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಹೇಳಿದ್ದಾರೆ.
Last Updated 17 ಅಕ್ಟೋಬರ್ 2024, 23:30 IST
ನನ್ನ ಆಡಳಿತ ಬೈಡನ್‌, ಟ್ರಂಪ್‌ ರೀತಿ ಇರುವುದಿಲ್ಲ: ಕಮಲಾ ಹ್ಯಾರಿಸ್‌

Israel–Hamas war: ಹಮಾಸ್‌ ಮುಖ್ಯಸ್ಥ ಸಿನ್ವರ್ ಹತ್ಯೆ?

ಸಾವು ದೃಢಪಡಿಸಲು ಇಸ್ರೇಲ್‌ ಸೇನೆಯಿಂದ ಡಿಎನ್‌ಎ ಪರೀಕ್ಷೆ
Last Updated 17 ಅಕ್ಟೋಬರ್ 2024, 22:51 IST
Israel–Hamas war: ಹಮಾಸ್‌ ಮುಖ್ಯಸ್ಥ ಸಿನ್ವರ್ ಹತ್ಯೆ?
ADVERTISEMENT

ನಕಲಿ ಮದ್ಯ ಸೇವನೆ: ಸಾವಿಗೀಡಾದವರ ಸಂಖ್ಯೆ 25ಕ್ಕೆ ಏರಿಕೆ

ಬಿಹಾರದ ಸಿವಾನ್‌ ಮತ್ತು ಸರನ್‌ ಜಿಲ್ಲೆಗಳಲ್ಲಿ ನಕಲಿ ಮದ್ಯ ಕುಡಿದು 20 ಮಂದಿ ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
Last Updated 17 ಅಕ್ಟೋಬರ್ 2024, 18:27 IST
ನಕಲಿ ಮದ್ಯ ಸೇವನೆ: ಸಾವಿಗೀಡಾದವರ ಸಂಖ್ಯೆ 25ಕ್ಕೆ ಏರಿಕೆ

ಬಾಬಾ ಸಿದ್ದೀಕಿ ಹತ್ಯೆ: ಮೂವರು ಆರೋಪಿಗಳ ವಿರುದ್ಧ ಲುಕೌಟ್ ನೋಟಿಸ್

ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಶೂಟರ್ ಶಿವಕುಮಾರ್ ಗೌತಮ್ ಸೇರಿ ಮೂವರು ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ಲುಕೌಟ್ ನೋಟಿಸ್ ಹೊರಡಿಸಿದ್ದಾರೆ.
Last Updated 17 ಅಕ್ಟೋಬರ್ 2024, 17:02 IST
ಬಾಬಾ ಸಿದ್ದೀಕಿ ಹತ್ಯೆ: ಮೂವರು ಆರೋಪಿಗಳ ವಿರುದ್ಧ ಲುಕೌಟ್ ನೋಟಿಸ್

ಬಾಂಬ್‌ ಬೆದರಿಕೆ: ಕಠಿಣ ಕ್ರಮಕ್ಕೆ ಸರ್ಕಾರ ಚಿಂತನೆ

ನಯಾನ ಸಂಸ್ಥೆಗಳಿಗೆ ಬಾಂಬ್‌ ಬೆದರಿಕೆ ಘಟನೆಗಳನ್ನು ತಡೆಯುವುದಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿದೆ.
Last Updated 17 ಅಕ್ಟೋಬರ್ 2024, 16:28 IST
ಬಾಂಬ್‌ ಬೆದರಿಕೆ: ಕಠಿಣ ಕ್ರಮಕ್ಕೆ ಸರ್ಕಾರ ಚಿಂತನೆ
ADVERTISEMENT
ADVERTISEMENT
ADVERTISEMENT