ಬೆಳಗಾವಿಯ ತಮ್ಮ ಮನೆಯಲ್ಲಿ ಕಲಾವಿದ ಅಜಿತ್ ಔರವಾಡಕರ ರಂಗೋಲಿ ಮೂಲಕ ಚಿತ್ರ ಬಿಡಿಸುತ್ತಿರುವುದು
ಕಲಾವಿದ ಅಜಿತ್ ಔರವಾಡಕರ ಬಿಡಿಸಿದ ಶಿವಾಜಿ ಮಹಾರಾಜರ ರಾಜ್ಯಾಭಿಷೇಕದ ಚಿತ್ರ
ನಾನು ಎಲ್ಲ ರೀತಿಯ ಚಿತ್ರವನ್ನು ಬಿಡಿಸಿದೆ ಎನ್ನಲಾಗದು. ಕಲಾವಿದನ ಬದುಕು ಎಂದಿಗೂ ಪರಿಪೂರ್ಣವಾಗದು. ಹಾಗಾಗಿ ಉಸಿರು ಇರುವವರೆಗೂ ಸುಂದರವಾದ ಆಕರ್ಷಕವಾದ ಚಿತ್ರ ಬಿಡಿಸುತ್ತೇನೆ. ಕಲಿಯಲಿಚ್ಛಿಸುವವರಿಗೂ ಮಾರ್ಗದರ್ಶನವನ್ನೂ ನೀಡುತ್ತೇನೆ.
–ಅಜಿತ್ ಔರವಾಡಕರ, ಕಲಾವಿದಕಲಾವಿದ ಅಜಿತ್ ಔರವಾಡಕರ ಬಿಡಿಸಿದ ಖ್ಯಾತ ಗಾಯಕ ಭೀಮಸೇನ ಜೋಶಿ ಅವರ ಚಿತ್ರ