ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಆರೋಗ್ಯ

ADVERTISEMENT

ಕ್ಷೇಮ–ಕುಶಲ: ಮಧುಮೇಹ ಇರುವವರು ಏನು ತಿನ್ನಬೇಕು?

ಸಾಮಾನ್ಯವಾಗಿ ಜನ ಮಾತನಾಡುವಾಗ ಶುಗರ್ ಇದೆ ಅಂದಾಕ್ಷಣ ಅನ್ನ ಬಿಟ್ಟು ಬಿಡಿ. ಮುದ್ದೆ ತಿನ್ನಿ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಅಂತ ಹೇಳುವುದನ್ನು ಕೇಳಿರುತ್ತೀರಿ.
Last Updated 14 ಅಕ್ಟೋಬರ್ 2024, 21:16 IST
ಕ್ಷೇಮ–ಕುಶಲ: ಮಧುಮೇಹ ಇರುವವರು ಏನು ತಿನ್ನಬೇಕು?

ಕ್ಷೇಮ–ಕುಶಲ: ಮಸಾಜ್‌ ಮಾಡಿಸಿಕೊಳ್ಳುವ ಮುನ್ನ

ಒತ್ತಡದ ಬದುಕಿನಲ್ಲಿ ಮೈಮನಸ್ಸು ನಿರಾಳವಾಗಬೇಕು ಎಂದು ಪದೇ ಪದೇ ಬ್ಯೂಟಿಪಾರ್ಲರ್‌, ಮಸಾಜ್‌ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದರೆ, ಅಲ್ಲಿ ಯದ್ವಾತದ್ವಾ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದರೆ ಮತ್ತೊಮ್ಮೆ ಯೋಚಿಸಿ.
Last Updated 14 ಅಕ್ಟೋಬರ್ 2024, 19:10 IST
ಕ್ಷೇಮ–ಕುಶಲ: ಮಸಾಜ್‌ ಮಾಡಿಸಿಕೊಳ್ಳುವ ಮುನ್ನ

Eye Health: ದೂರದ್ದು ಮಸುಕಾಗಿ ಕಾಣುವುದೆ?

ಹತ್ತಿರದ ದೃಷ್ಟಿದೋಷ ಅಥವಾ ಮಯೋಪಿಯಾ ಎಂಬುದು ಸಾಮಾನ್ಯ ದೃಷ್ಟಿ ಸಮಸ್ಯೆಯಾಗಿದ್ದು, ಇದರಲ್ಲಿ ದೂರದ ವಸ್ತುಗಳು ಮಸುಕಾಗಿ ಕಾಣುತ್ತವೆ, ಆದರೆ ಹತ್ತಿರದ ವಸ್ತುಗಳು ಸ್ಪಷ್ಟವಾಗಿರುತ್ತವೆ. ಕಣ್ಣುಗುಡ್ಡೆ ತುಂಬಾ ಉದ್ದವಾಗಿದ್ದಾಗ ಅಥವಾ ಕಾರ್ನಿಯಾ ಅತಿಯಾಗಿ ಬಾಗಿದ್ದಾಗ ಈ ಸ್ಥಿತಿ ಉಂಟಾಗುತ್ತದೆ.
Last Updated 11 ಅಕ್ಟೋಬರ್ 2024, 8:49 IST
Eye Health: ದೂರದ್ದು ಮಸುಕಾಗಿ ಕಾಣುವುದೆ?

Heart Diseases: ಹೃದಯ ವೈಫಲ್ಯದ ಮುನ್ಸೂಚನೆ ಏನು?

ನಿರಂತರ ಕೆಮ್ಮು ಮತ್ತು ಕೀಲುಗಳಲ್ಲಿ ಊತದಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಚಿಕಿತ್ಸೆ, ಉತ್ತಮ ಪೋಷಣೆ ಮತ್ತು ದೈಹಿಕ ಚಟುವಟಿಕೆಯು ಸಹಕಾರಿಯಾಗಲಿದೆ.
Last Updated 11 ಅಕ್ಟೋಬರ್ 2024, 8:48 IST
Heart Diseases: ಹೃದಯ ವೈಫಲ್ಯದ ಮುನ್ಸೂಚನೆ ಏನು?

ಹವಾಮಾನ ಬದಲಾವಣೆ: ಕರುಳಿನ ಆರೋಗ್ಯ ಆದ್ಯತೆಯಾಗಿರಲಿ

ಕರುಳಿನ ಆರೋಗ್ಯ ಉತ್ತಮವಾಗಿದ್ದರೆ ಜೀರ್ಣಾಂಗ ವ್ಯವಸ್ಥೆ ಸಮತೋಲನದಲ್ಲಿರುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ, ಮಾನಸಿಕ ಆರೋಗ್ಯ ವೃದ್ಧಿ ಸೇರಿದಂತೆ ಇಡೀ ದೇಹಕ್ಕೆ ಅಗತ್ಯವಿರುವ ಪೋಷಕಾಂಶವನ್ನು ಪಡೆಯಬಹುದು.
Last Updated 11 ಅಕ್ಟೋಬರ್ 2024, 8:48 IST
ಹವಾಮಾನ ಬದಲಾವಣೆ: ಕರುಳಿನ ಆರೋಗ್ಯ ಆದ್ಯತೆಯಾಗಿರಲಿ

Late Pregnancy: ವಿಳಂಬಿತ ಗರ್ಭಧಾರಣೆ ಸಮಸ್ಯೆಗಳೇನು?

ಫಲವತ್ತತೆಯ ಮೇಲೆ ಪರಿಣಾಮ ಬೀರುವ ಬಹುದೊಡ್ಡ ಅಂಶವೆಂದರೆ ವಯಸ್ಸು. ಮಹಿಳೆಯರು ಸೀಮಿತ ಮೊಟ್ಟೆಗಳೊಂದಿಗೆ ಜನಿಸಿರುತ್ತಾರೆ ಮತ್ತು ಅವರಿಗೆ ವಯಸ್ಸಾದಂತೆ ಈ ಮೊಟ್ಟೆಗಳ ಪ್ರಮಾಣ ಮತ್ತು ಗುಣಮಟ್ಟ ಕುಸಿಯುತ್ತಾ ಹೋಗುತ್ತದೆ.
Last Updated 11 ಅಕ್ಟೋಬರ್ 2024, 8:48 IST
Late Pregnancy: ವಿಳಂಬಿತ ಗರ್ಭಧಾರಣೆ ಸಮಸ್ಯೆಗಳೇನು?

ಧ್ಯಾನಕ್ಕೆ ಕುಳಿತಾಗ ಮೂರು ಸುವರ್ಣ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು...

ಧ್ಯಾನವೆಂದರೆ ಏಕಾಗ್ರತೆಯಲ್ಲ. ಏಕಾಗ್ರತೆಯನ್ನು ಬಿಡುವುದೇ ಧ್ಯಾನ. ಧ್ಯಾನವೆಂದರೆ ನಮ್ಮ ಆಲೋಚನೆಗಳನ್ನು ಯಾವುದರ ಮೇಲೋ ಕೇಂದ್ರೀಕೃತಗೊಳಿಸುವುದಲ್ಲ. ಧ್ಯಾನವೆಂದರೆ ಮನಸ್ಸನ್ನು ಚಟುವಟಿಕೆಯಿಂದ ಸ್ತಬ್ಧತೆಗೆ ಕೊಂಡೊಯ್ಯುವುದು.
Last Updated 9 ಅಕ್ಟೋಬರ್ 2024, 11:19 IST
ಧ್ಯಾನಕ್ಕೆ ಕುಳಿತಾಗ ಮೂರು ಸುವರ್ಣ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು...
ADVERTISEMENT

ಕ್ಷೇಮ ಕುಶಲ: ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಹುದೇ?

ಬೆಲ್ಲವೆಂಬುದು ಮಧುಮೇಹಿಗಳ ಪಾಲಿಗೆ ಮಧುರ ಮೋಸ. ಗ್ಲೈಸೆಮಿಕ್ ಸೂಚ್ಯಂದ 84.4, ಶುದ್ಧ ಸಕ್ಕರೆಗಿಂತ ಕಡಿಮೆಯಲ್ಲ. ಭಾರತದ 77 ದಶಲಕ್ಷ ಮಧುಮೇಹಿಗಳಿಗೆ ಇದು ಗಂಭೀರ ಆರೋಗ್ಯ ಬೆದರಿಕೆ. ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನವು ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದೆ.
Last Updated 8 ಅಕ್ಟೋಬರ್ 2024, 0:29 IST
ಕ್ಷೇಮ ಕುಶಲ: ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಹುದೇ?

ಕ್ಷೇಮ ಕುಶಲ: ವೃತ್ತಿಯಲ್ಲಿ ನಿಮ್ಮ ಮಾನಸಿಕ ಸ್ವಾಸ್ಥ್ಯ

ಕೆಲಸವು ಜನಾಂಗ, ಲಿಂಗ, ಲೈಂಗಿಕ ದೃಷ್ಟಿಕೋನ, ಅಂಗವೈಕಲ್ಯ, ವಲಸೆ ಸ್ಥಿತಿ, ಧರ್ಮ ಅಥವಾ ವಯಸ್ಸಿನಂತಹ ಅಂಶಗಳ ಆಧಾರದ ಮೇಲೆ ತಾರತಮ್ಯ ಮತ್ತು ಅಸಮಾನತೆ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
Last Updated 8 ಅಕ್ಟೋಬರ್ 2024, 0:23 IST
ಕ್ಷೇಮ ಕುಶಲ: ವೃತ್ತಿಯಲ್ಲಿ ನಿಮ್ಮ ಮಾನಸಿಕ ಸ್ವಾಸ್ಥ್ಯ

ಆರೋಗ್ಯ | ಹೃದಯಕ್ಕೂ ಮಿದುಳಿಗೂ ನಂಟು

ಹೃದ್ರೋಗಕ್ಕೂ ಮಿದುಳಿನ ಆರೋಗ್ಯಕ್ಕೂ ಗಾಢವಾದ ಸಂಬಂಧವಿದೆ. ‌ಐದು ಮಂದಿ ಹೃದ್ರೋಗಿಗಳಲ್ಲಿ ಒಬ್ಬರಿಗಾದರೂ ಮಿದುಳಿನ ಸಮಸ್ಯೆ ಉಂಟು ಮಾಡುವಲ್ಲಿ ಹೃದ್ರೋಗವೂ ಕಾರಣವಾಗುತ್ತದೆ.
Last Updated 4 ಅಕ್ಟೋಬರ್ 2024, 23:30 IST
ಆರೋಗ್ಯ | ಹೃದಯಕ್ಕೂ ಮಿದುಳಿಗೂ ನಂಟು
ADVERTISEMENT
ADVERTISEMENT
ADVERTISEMENT