ಇಡೀ ದೇಶವೇ ಅಮೃತಕಾಲದ ಬಗ್ಗೆ ಮಾತನಾಡುತ್ತಿದ್ದರೆ, ಮುಖ್ಯಮಂತ್ರಿ @siddaramaiah ನವರು ವಿನಾಶಕಾಲದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸುಳ್ಳು ಹೇಳಿ ಹೇಳಿ ಅದನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಇದು 15ನೇ ದಾಖಲೆ ಬಜೆಟ್ ಅಲ್ಲ, ಡಿಪಿಆರ್ ಬಜೆಟ್ ಅಷ್ಟೇ.#DPR_Budget#Siddanomicspic.twitter.com/t4cP3iPSa2
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) February 16, 2024