41,823 ಹೆಕ್ಟೇರ್ ಬಿತ್ತನೆ ಗುರಿ ಸದ್ಯ 36,064 ಹೆಕ್ಟೇರ್ನಲ್ಲಿ ಬಿತ್ತನೆ 25,695 ಹೆಕ್ಟೇರ್ನಲ್ಲಿ ಮೆಕ್ಕೆಜೋಳ
ಮಳೆ ಬಳಿಕ ದಿಢೀರ್ ಬಿಸಿಲು ಬಂದಿದ್ದರಿಂದ ಲದ್ದಿ ಹುಳುಗಳು ಉತ್ಪತ್ತಿಯಾಗಬಹುದು. ಆರಂಭದಿಂದಲೇ ಬೆಳೆಗಳಿಗೆ ಅಗತ್ಯ ಔಷೋಪಚಾರ ಮಾಡಿದರೆ ಸಮಸ್ಯೆ ತಪ್ಪಿಸಬಹುದು
ಎಚ್.ಸುನೀಲ್ ಕುಮಾರ ನಾಯ್ಕ ಸಹಾಯಕ ಕೃಷಿ ನಿರ್ದೇಶಕ
ಮುಂಗಾರು ತಡವಾದರೂ ಉತ್ತಮವಾಗಿ ಮಳೆ ಬಂದಿದೆ. ಆರಂಭದಲ್ಲಿ ಮಳೆಯಾಗದೇ ಭಯವಾಗಿತ್ತು ರೋಹಿಣಿ ಮಳೆ ಬಂದಿದ್ದರೆ ಬಿಳಿ ಜೋಳ ಬಿತ್ತನೆ ಮಾಡಬಹುದಿತ್ತು
ಕೆ.ರೇವಣಸಿದ್ದಪ್ಪ ರೈತ ಮಾಲವಿ
ಕೃಷಿ ಅಧಿಕಾರಿಗಳ ಸಲಹೆ
‘ತಾಲ್ಲೂಕಿನಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬಿತ್ತನೆಯಾಗಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಬೆಳೆಗಳು ಕಂದು ಮತ್ತು ಹಳದಿ ಬಣ್ಣಕ್ಕೆ ತಿರುಗಬಹುದು. ನೀರಿನಲ್ಲಿ ಸುಲಭವಾಗಿ ಕರಗುವ ಸಾರಜನಕ ರಂಜಕ ಪೊಟ್ಯಾಷ್ (19:19:19) ಗೊಬ್ಬರ ನೀಡಿದರೆ ಸಮಸ್ಯೆ ನಿಯಂತ್ರಣವಾಗುತ್ತದೆ. ನ್ಯಾನೋಯೂರಿಯಾ ಸಿಂಪಡಿಸಿದರೆ ಶೀತ ಬಾಧೆ ಸಹ ತಪ್ಪಿಸಬಹುದು’ ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಸುನೀಲ್ ಕುಮಾರ ನಾಯ್ಕ ಹೇಳಿದರು.