ಕೊಳವೆಬಾವಿ ಇರುವವರು ಬಿತ್ತನೆ ಮಾಡಿದ್ದಾರೆ. ನಾಲೆಗಳಿಗೆ ನೀರು ಬಂದ ಕೂಡಲೇ ಬಿತ್ತನೆ ಚುರುಕಾಗುತ್ತದೆ. ಆದರೂ ಈ ಬಾರಿ ಶೇ 10-15 ರಷ್ಟು ಬಿತ್ತನೆ ಕಡಿಮೆಯಾಗುವ ಸಾಧ್ಯತೆ ಇದೆ
ಸಂತೋಷ್ ಸಪ್ಪಂಡಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
<p class="quote">ಬೆಲೆ ಕುಸಿತ ಕಾರಣಕ್ಕೆ ರೈತರು ಬೆಳೆಯನ್ನು ಶೀತಲೀಕರಣ ಘಟಕಗಳಲ್ಲಿ ಇರಿಸಿದ್ದಾರೆ. ಜೂನ್ ವೇಳೆಗೆ ಬೆಲೆ ಬಂದು, ಮೆಣಸಿನಕಾಯಿ ಮಾರಾಟವಾಗಬೇಕಿತ್ತು. ಆದರೆ, ಈ ಸಲ ದಾಸ್ತಾನು ಹೊರಕ್ಕೇ ಬರುತ್ತಿಲ್ಲ. <span class="Designate"></span></p>
ಸತ್ಯಬಾಬು , ಅಧ್ಯಕ್ಷ, ಶೀತಲೀಕರಣ ಘಟಕಗಳ ಮಾಲೀಕರ ಸಂಘ
<p class="quote">ಮೆಣಸಿಕಾಯಿ ಸಾಲವನ್ನು ಮೆಣಸಿನಕಾಯೇ ತೀರಿಸಬೇಕು ಎಂಬ ಮನೋಭಾವ ಇಲ್ಲಿದೆ. ಅದಕ್ಕೆ ರೈತರು ಅದನ್ನೇ ಬೆಳೆಯುತ್ತಾರೆ. ಶೇ 20 ರಷ್ಟು ರೈತರು ಮೆಣಸಿನಕಾಯಿ ಬೆಳೆಯಿಂದ ವಿಮುಖರಾಗುವ ಲಕ್ಷಣಗಳಿವೆ</p> <p class="quote"><span class="Designate"></span></p>