ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸರದಿಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು
ಕುರುಗೋಡು ರಥೋತ್ಸವದ ಕುರಿತು ವಿಶೇಷ ಲೇಖನ ಮತ್ತು ಜಾಹಿರಾತು ಪುಟಗಳಿರುವ ಪ್ರಜಾವಾಣಿ ಪತ್ರಿಕೆಯನ್ನು ಡಿವೈಎಸ್ಪಿ ಪ್ರಸಾದ್ ಗೋಖಲೆ ಸೋಮವಾರ ಬಿಡುಗಡೆಗೊಳಿಸಿದರು. ಸಿಪಿಐ ವಿಶ್ವನಾಥ ಹಿರೇಗೌಡರ್ ಪಿಎಸ್ಐ ಸುಪ್ರಿತ್ ಪಾಲ್ಗೊಂಡಿದ್ದರು
ಕುರುಗೋಡಿನಲ್ಲಿ ಸೋಮವಾರ ಜರುಗಿದ ದೊಡ್ಡ ಬಸವೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ ಭಾಗವಹಿಸಿದ್ದ ಅಗಣಿತ ಭಕ್ತರು
ಕುರುಗೋಡಿನಲ್ಲಿ ಸೋಮವಾರ ಜರುಗಿದ ದೊಡ್ಡ ಬಸವೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ ಭಾಗವಹಿಸಿದ್ದ ಅಗಣಿತ ಭಕ್ತರು