ಕಂಪ್ಲಿ ಕೋಟೆ ಪ್ರದೇಶದ ಬಳಿಯ ತುಂಗಭದ್ರಾ ನದಿ ಹಿನ್ನೀರು ಬಾಳೆ ತೋಟಕ್ಕೆ ನುಗ್ಗಿದ್ದರಿಂದ ಜಲಾವೃತವಾಗಿದೆ
ಕಂಪ್ಲಿ ಕೋಟೆ ಪ್ರದೇಶದ ಬಳಿಯ ತುಂಗಭದ್ರಾ ನದಿ ಹಿನ್ನೀರು ಬನವಾಸಿ ರಸ್ತೆಗೆ ನುಗ್ಗಿದ್ದರಿಂದ ಭಾನುವಾರ ರೈತರು ಹೊಲ ಗದ್ದೆಗಳಿಗೆ ತೆರಳಲು ತೊಂದರೆವುಂಟಾಯಿತು
ಕಂಪ್ಲಿ ಕೋಟೆ ಪ್ರದೇಶದ ಬಳಿಯ ತುಂಗಭದ್ರಾ ನದಿಯಲ್ಲಿರುವ ಮಾಧವ ತೀರ್ಥರ ಬೃಂದಾವನ ಜಲಾವೃತವಾಗಿರುವ ದೃಶ್ಯ