<p>ತೆಕ್ಕಲಕೋಟೆ: ಸಮೀಪದ ಉಪ್ಪಾರ ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಕಡೆಮನೆ ಮುತ್ತಯ್ಯ ಆಯ್ಕೆಯಾಗಿದ್ದಾರೆ.</p>.<p>ಈಗಾಗಲೇ ಉಪಾಧ್ಯಕ್ಷರಾಗಿ ಕುರುವಳ್ಳಿ ಈರಮ್ಮ ಆಯ್ಕೆಯಾಗಿದ್ದರು.</p>.<p>ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಬಾಲಪ್ಪ, ದೇವರಮನೆ ನಾಗಪ್ಪ ಬಸವರಾಜ, ಶೇಕಣ್ಣ.ಕೆ ಕಾಡಸಿದ್ದ, ಬೀರಪ್ಪ ಪಾಲಾಕ್ಷೀಗೌಡ ಜಡಿಸ್ವಾಮಿ ಪರಮೆಶ್ವರ ಹೊಸಳ್ಳಿ ಬಾಲಪ್ಪ ಹನುಮಣ್ಣ, ಮಲ್ಲೇಶಪ್ಪ, ರಾಜಪ್ಪ, ಹನುಮಣ್ಣ, ವೆಂಕಟೇಶ ಮಹಿಳಾ ಸದಸ್ಯರಾದ ಹನುಮಂತಮ್ಮ, ಸುಶಿಲಮ್ಮ, ಅನುರಾಧ, ಭಾಗ್ಯಮ್ಮ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತೆಕ್ಕಲಕೋಟೆ: ಸಮೀಪದ ಉಪ್ಪಾರ ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಕಡೆಮನೆ ಮುತ್ತಯ್ಯ ಆಯ್ಕೆಯಾಗಿದ್ದಾರೆ.</p>.<p>ಈಗಾಗಲೇ ಉಪಾಧ್ಯಕ್ಷರಾಗಿ ಕುರುವಳ್ಳಿ ಈರಮ್ಮ ಆಯ್ಕೆಯಾಗಿದ್ದರು.</p>.<p>ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಬಾಲಪ್ಪ, ದೇವರಮನೆ ನಾಗಪ್ಪ ಬಸವರಾಜ, ಶೇಕಣ್ಣ.ಕೆ ಕಾಡಸಿದ್ದ, ಬೀರಪ್ಪ ಪಾಲಾಕ್ಷೀಗೌಡ ಜಡಿಸ್ವಾಮಿ ಪರಮೆಶ್ವರ ಹೊಸಳ್ಳಿ ಬಾಲಪ್ಪ ಹನುಮಣ್ಣ, ಮಲ್ಲೇಶಪ್ಪ, ರಾಜಪ್ಪ, ಹನುಮಣ್ಣ, ವೆಂಕಟೇಶ ಮಹಿಳಾ ಸದಸ್ಯರಾದ ಹನುಮಂತಮ್ಮ, ಸುಶಿಲಮ್ಮ, ಅನುರಾಧ, ಭಾಗ್ಯಮ್ಮ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>