ಸಂಕೇಶ್ವರ ಸಮೀಪದ ಅಮ್ಮಣಗಿ ಗ್ರಾಮದ ರೈತರ ಹಿಂಗಾರು ಬಿತ್ತನೆಗಾಗಿ ಹೊಲ ಹದಗೊಳಿಸಿದರು
ಸದ್ಯ ಮಳೆ ಬಿಡುವು ನೀಡಿದೆ ಬಿತ್ತನೆ ಚಟುವಟಿಕೆಗಳು ಪ್ರಾಂಭವಾಗಿವೆ. ನವೆಂಬರ್ವರೆಗೂ ಬಿತ್ತನೆಗೆ ಅವಕಾಶವಿದೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ
ಶಿವನಗೌಡ ಪಾಟಿಲ ಜಂಟಿ ನಿರ್ದೇಶಕ ಕೃಷ ಇಲಾಖೆ
ಈ ಬಾರಿ ಎಲ್ಲ ಬೀಜದ ದರಗಳೂ ಹೆಚ್ಚಾಗಿವೆ. ರೈತರಿಗೆ ಬೇಸರ ತಂದಿದೆ. ಕೆಲವು ಕಂಪನಿಗಳು ಕಡಿಮೆ ದರದ ಬೀಜ ನೀಡುತ್ತವೆ. ಆದರೆ ಗುಣಮಟ್ಟದ ಸಮಸ್ಯೆ ಕಾಡುತ್ತದೆ. ಆ ಎಚ್ಚರಿಕೆಯಿಂದ ದರ ದುಬಾರಿಯಾದರೂ ಉತ್ತಮ ಬೀಜಗಳನ್ನೇ ಪಡೆಯುವುದು ಅನಿವಾರ್ಯವಾಗಿದೆ.
–ಮೊಹಮ್ಮದ್ ಅಲಿ ದೊಡಮನಿ
ಅಕಾಲಿಕ ಮಳೆಯಿಂದ ಬಿತ್ತನೆಗೆ ತೊಂದರೆಯಾಗಿದೆ. ನಾನು ನಾಲ್ಕು ಎಕರೆಯಲ್ಲಿ ಕಡಲೆ ಬಿತ್ತಬೇಕು ಎಂದುಕೊಂಡಿದ್ದೇನೆ. ಹೊಲದಲ್ಲಿ ಎತ್ತುಗಳು ಸಾಗಲು ಸಾಧ್ಯವಾಗುತ್ತಿಲ್ಲ. ವಿಳಂಬ ಮಾಡಿ ಬಿತ್ತಿದರೆ ಇಳುವರಿ ಕುಸಿಯುವ ಆತಂಕವಿದೆ.
–ಶ್ರೀಶೈಲ ಮರಕುಂಬಿ
ಈ ಮುಂಚೆ ಹಾಕಿದ್ದ ಗೋವಿನ ಜೋಳ ಅಕಾಲಿಕ ಮಳೆಯ ಕಾರಣ ಕೊಳೆಯಿತು. ಈಗ ಹಿಂಗಾರಿಗೂ ವಿಳಂಬವಾಗುತ್ತಿರುವುದು ಸಮಸ್ಯೆ ತಂದಿದೆ. ಕಡಲೆ ಬಿತ್ತನೆ ಮಾಡಬೇಕು ಎಂದುಕೊಂಡಿದ್ದೇನೆ. ಬೀಜಗಳ ದರ ದುಬಾರಿಯಾಗಿದ್ದೂ ಬೇಸರ ತಂದಿದೆ.