ಚಿಕ್ಕೋಡಿ ತಾಲ್ಲೂಕಿನ ಜನವಾಡ ಗ್ರಾಮದ ಬಳಿಯಲ್ಲಿ ದೂಧಗಂಗಾ ನದಿಯಿಂದ ಹೊಲ ಗದ್ದೆಗಳು ಜಲಾವೃತವಾಗಿದ್ದು ಸುರಕ್ಷಿತ ಸ್ಥಳಕ್ಕೆ ತೆರಳಲು ಹರ ಸಾಹಸ ಪಡುತ್ತಿರುವ ತೋಟದ ವಸತಿ ಪ್ರದೇಶದ ನಿವಾಸಿಗಳು
ಚಿಕ್ಕೋಡಿ ಪಟ್ಟಣದ ಸದಲಗಾ ಪಟ್ಟಣದ ಹೊರವಲಯದಲ್ಲಿ ಹೊಲ ಗದ್ದೆಗಳಿಗೆ ದೂಧಗಂಗಾ ನದಿ ನೀರು ನುಗ್ಗಿ ಬೆಳೆ ಜಲಾವೃತಗೊಂಡಿದೆ