ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಆಗ ಜಲಕ್ಷಾಮ ಈಗ ಜಲಕಂಟಕ...

ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ; ಪ್ರವಾಹ, ಅತಿವೃಷ್ಟಿ ಸಿದ್ಧತೆಗೆ ಜಿಲ್ಲಾಡಳಿತ ಸಿದ್ಧತೆ
Published : 3 ಜೂನ್ 2024, 5:03 IST
Last Updated : 3 ಜೂನ್ 2024, 5:03 IST
ಫಾಲೋ ಮಾಡಿ
Comments
ರಾಹುಲ್‌ ಶಿಂಧೆ
ರಾಹುಲ್‌ ಶಿಂಧೆ
ನಿತೇಶ್‌ ಪಾಟೀಲ

ನಿತೇಶ್‌ ಪಾಟೀಲ



ಖಾನಾಪುರ ತಾಲ್ಲೂಕಿನಲ್ಲಿ ಪ್ರತಿ ವರ್ಷ 200 ಹಳ್ಳಿಗಳು ಸಂಪರ್ಕ ಕಳೆದುಕೊಳ್ಳುತ್ತವೆ. ಅಲ್ಲಿ ಆಹಾರ ಸಮಸ್ಯೆ ಉಂಟಾಗುತ್ತದೆ. ಜಿಲ್ಲಾಡಳಿತ ಇದರ ಕಾಳಜಿ ವಹಿಸಬೇಕು
ಜ್ಯೋತಿಬಾ ಬಿಡೇಕರ ಕೃಷಿಕ ಖಾನಾಪುರ
ಮಹಾರಾಷ್ಟ್ರದಿಂದ ಬಿಡುವ ನೀರಿನ ಬಗ್ಗೆ ಜನರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಇದರಿಂದ ಸಂತ್ರಸ್ತರ ಪ್ರಾಣಿಗಳ ಜೀವಹಾನಿ ತಪ್ಪಿಸಬಹುದು
ಹರೀಶ ಬಂಡಿವಡ್ಡರ ರೈತ ಚಿಕ್ಕೋಡಿ
ಕಾಳಜಿ ಕೇಂದ್ರಗಳಿಗೆ ಧಾನ್ಯಗಳು ಕುರಿಯುವ ನೀರು ವಿದ್ಯುತ್‌ ಔಷಧೋಪಚಾರ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಅತಿವೃಷ್ಟಿ ನಿರ್ವಹಣೆಗೆ ಸಜ್ಜಾಗಿದ್ದೇವೆ
ರಾಹುಲ್‌ ಶಿಂಧೆ ಸಿಇಒ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT