ಕೋಲಾರ ಜಿಲ್ಲೆ ಕೆಜಿಎಫ್ನ ಗೋಣಮಾಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸೋಮನಗೌಡ ಗೋನಾಳ, ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಶಾಲೆಯ ವಿ.ಜಯಪ್ಪ, ಹೊಸಪೇಟೆಯ ಕೊರಟಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಯೋಗೇಶಪ್ಪ ಅವರಿಗೆ ಜಾಮೀನು ದೊರೆತಿದೆ. ಇದೇ ಪ್ರಕರಣದಲ್ಲಿ ವಿಜಯಪುರದ ರಾಠೋಡ್ ಅವರನ್ನೂ ಬಂಧಿಸಲಾಗಿತ್ತು.