ಹೋಬಳಿಯ ಬೊಮ್ಮನಕುಂಟೆ ಗ್ರಾಮದಲ್ಲಿ ಕಡಿದಿರುವ ಕ್ಯಾತಪ್ಪನ ಜಾತ್ರೆ ಪೂಜೆ ಮರ
ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರೆ ಆರಂಭವಾಗಿದ್ದು ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯವನ್ನು ಚಾಚೂ ತಪ್ಪದೇ ಆಚರರಿಸುತ್ತಿದ್ದೇವೆ.
ಪೂಜಾರಿ ಚಂದ್ರಣ್ಣ
ಬಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮುದಾಯದ ಕ್ಯಾತಪ್ಪನ ಜಾತ್ರೆ ಈಡಿ ರಾಜ್ಯಕ್ಕೆ ಕಾಡುಗೊಲ್ಲರ ವಿವಿಧ ಮಜಲುಗಳನ್ನು ಪರಿಚಯಿಸುವಂತಹ ವೇದಿಕೆ. ನಮ್ಮ ಬದುಕು ರೂಪಿತಗೊಂಡಿರುವುದೇ ಇಂತಹ ಆಚರಣೆಗಳಿಂದ.
ಬೂದಿಹಳ್ಳಿ ರಾಜಣ್ಣ ಕಾಡುಗೊಲ್ಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ